Select Page

October 2023

Newsletter

ಮಾಸ್ಟರ್ ಶೀಟ್

ಮೂಲ ವಿಶ್ವ ಬಾಯಾಂಕ್ ಪ್ರಕಾರ ಒಾಂದು ಶ್ತಕ ೂೀಟಿ ಜನರು ಅಥವಾ ವಿಶ್ವದ ಜನಸ್ಾಂಖ್ ಯ 15 % ಜನರು ಕ ಲವು ರೀತಿ
ವಿಕಲಚ ೀತನತ ಯನುು ಅನುಭವಿಸ್ುತಾಾರ
. ಅಾಂದಾಜು ಜಾಗತಿಕ ಒಟ್ುಟ ಐದನ ೀ ಒಾಂದು ಭಾಗ ಅಥವಾ 110 ಮಿಲಿಯನ್ ಜನರು ಗಮನಾರ್ಹವಾದ ಅಸಾಮಥಯಹಗಳನುು ಅನವಯಿಸ್ುತಿಾದಾಾರ .ಭಾರತದಲಿಿ ಹ ಚ್ಚಿನ ವಿಕಲಚ ೀತನ ವಯಕ್ತಾಗಳು ಗ್ಾರಮಿೀಣ ರ್ಳ್ಳಿಗಳು ಮತುಾ ಸ್ಣಣ ಪ್ಟ್ಟಣಗಳಲಿಿ ವಾಸಿಸ್ುತಿಾದಾಾರ . ಇದರಾಂದ ವಿಕಲಚ ೀತನ ಹ ೂಾಂದಿರುವ ವಯಕ್ತಾಗಳು ಹ ಚಾಿಗಿ ಪ್ರತ ಯೀಕವಾಗಿ ಮತುಾ ಸಾಮಾಜಿಕವಾಗಿ ಹ ೂರಗಿಡುತಾಾರ .

ಈ ಹಿನ ುಲ ಯ ವಿರುದಧ ಡೀಲ್ ಫ ಾಂಡ ೀಶ್ನ್ ಸ್ಾಂಸ ೆ ವಿಕಲಚ ೀತನರ ಏಳ್ಳಗ್ ಗ್ಾಗಿ ಅವರ ಜಿೀವನಕ ೆ ಸಾಕಾರವಾಗಲಿ ಎಾಂಬ ಉದ ಾೀಶ್ದಿಾಂದ ಒಾಂದು ಹ ಜ ೆ ಮುಾಂದ ಇಟ್ುಟ ಎಸ್,ಸಿ,ಹ ಫ್ ಡೀಲ್ ಫ ಾಂಡ ೀಶ್ನ್ ಗ್ ಅಜಿಹಯನುು ಅನುಸ್ರಸಿ ವಿಕಲಚ ೀತನ ವಯಕ್ತಾಗಳನುುಒಳಗ್ೂಾಂಡಅದರಸ್ುಸಿೆರಜಿೀವನೂೀಪಾಯ ಚಟ್ುವಟಿಕಗಳನುುಅಳಯಲುಏಪ್ರರಲ್ 2022ರಲಿಿರ್ಣಕಾಸಿನ ನ ರವು ನೀಡಲಾಯಿತು ಎರಡು ವರ್ಹಗಳ ಅವಧಿಯಲಿಿ ಜಿೀವನ ೂೀಪಾಯದ ಚಟ್ುವಟಿಕ ಗಳ ಸ ೆೀಲ್ ಆಪ್ ಗ್ ಒಪ್ಪಾಂದ ಬಜ ಟ್ ಒಳಗ್ೂಾಂಡುಈಅವಧಿಯಲಿಿಸಿಡಿಕೂಡುಗ್ಯುಇದ.

ಡೀಲ್ ಫ ಾಂಡ ೀಶ್ನ್ ಸ್ಾಂಸ ೆ ವಿಕಲಚ ೀತನರ ಏಳ್ಳಗ್ ಗ್ಾಗಿ ಪ್ರತಿ 7 ತಾಲೂಕ್ತನಲಿಿ ಲವಿಿೀವುಡ್ ಆಫೀಸ್ರ್ ಅನುು ಅಾಂದರ ಮುಾಂಡರಗಿ ತಾಲೂಕ್ತಗ್ ರ ೀಣುಕಾ ಕಲಿಳ್ಳಿ (8618254170), ಗದಗ್ ತಾಲೂಕ್ತಗ್ ನಮಹಲ(8618085920),ಶರರ್ಟಿಟ ತಾಲೂಕ್ತಗ್ ರ ೀಖ್ಾ ಮಡಿ(9108652508),ಲಕ್ಷ ಮೀಶ್ವರ ತಾಲೂಕ್ತಗ್ ದಿೀಪ್(9632313203),ನರಗುಾಂದ ತಾಲೂಕ್ತಗ್ ಸ್ಾಂಗಿೀತ(8549885196) ಹಾಗೂ ವಿಕಲಚ ೀತನರಗ್ ತರಬ ೀತಿ ನೀಡಲು ಶವಕುಮಾರ್ ಶರ ೂೀಳ್(9742021474) ಇವರನುು ತರಬ ೀತಿ ಸ್ಾಂಯೀಜಕರಾಗಿ ಮತುಾ ಉಮಾ ಚ್ಚಲಗ್ ೂೀಡ(9880767674) ಇವರನುು ಪ್ರೀಗ್ಾರಮ್ ಮಾಯನ ೀಜರ್ ಆಗಿ ಹಿೀಗ್ ರ್ಲವಾರು ರ್ುದ ಾಗ್ ಆಫೀಸ್ಸ್ಹ ಅನುು ಆಯ್ಕೆ ಮಾಡ ಈ ಕಾಯಹದ ರ್ಾಂತವನುು ಆರಾಂಭಿಸಿದರು.

ವಿಕಲಚ ೀತನರ ಮತುಾ ಮಹಿಳ ಯರ ಆರ್ಥಹಕ ಅಭಿವೃದಿಧಗ್ಾಗಿ ಹಿಾಂದ ಗುರು ಮುಾಂದ ಗುರಇದಾರ ಏನನಾುದರೂ ಸಾಧಿಸ್ಬರ್ುದು ಎಾಂಬ ನಾನುುಡ ಯಾಂತ ಡೀಲ್ ಫ ಾಂಡ ೀಶ್ನ್ ಸ್ಾಂಸ ಯೆ ು ಗುರಗಳನುು ಇಟ್ುಟಕ ೂಾಂಡು ಹ ಜ ೆ ಹಾಕುತಾ ಮುಾಂದುವರ ಯಿತು.ಆ ಗುರಗಳಲಿಿ ಅಾಂದರ ವಿಕಲಚ ೀತನರಗ್ಾಗಿ ಜಾಗೃತಿ ತರಬ ೀತಿ,ಸ್ಮುದಾಯ ಸ್ಾಂವ ೀದನ , ಬ ೀಸ್ ಲ ೈನ್ ಸ್ಮಿೀಕ್ಷ , ಜಿೀವನ ೂೀಪಾಯ ತರಬ ೀತಿಗಳು, ಉದಯಮಶೀಲತ ಮತುಾ ನಾಯಕತವ ಅಭಿವೃದಿಧ, ಆರ್ಥಹಕ ಸಾಕ್ಷರತ
ತರಬ ೀತಿ
,ಆರಾಂಭ ಸ್ವ ಉದ ೂಯೀಗ ಕ ೀಾಂದರವನುು ಸಾೆಪ್ರಸ್ುವುದು, ವಿಕಲಚ ೀತನರ ಸ್ವ ಸ್ಹಾಯ ಗುಾಂಪ್ು ರಚನ ಮಾಡುವುದು, ಬಾಯಾಂಕ್/ರ್ಣಕಾಸ್ು ಮತುಾ ಮಾರುಕಟ್ ಟ ಸ್ಾಂಪ್ಕಹ ಒದಗಿಸ್ುವುದು,ರ ೈತ ಉತಾಪದಕ ಕಾಂಪ್ನಗಳ ರಚನ , ತಾಲೂಕು ಮತುಾ ಜಿಲಾಿಮಟ್ಟದಲಿಿ ಸ್ರ್ಕಾರ ಸ್ಾಂಘ ರಚನ ಮಾಡುವುದು ಈ ರೀತಿಯಾಗಿ ಗುರಗಳನುು ಮುಾಂದ ಇಟ್ುಟಕ ೂಾಂಡು ಪ್ರತಿ ತಾಲೂಕ್ತನಲಿಿ ಲವಿಿೀವುಡ್ ಆಫೀಸ್ರ್ ವಿಕಲಚ ೀತನರ ಅಭಿವೃದಿಧಗ್ಾಗಿ ಕ ಲಸ್ ಮಾಡತ ೂಡಗಿದರು.

ವಿಕಲಚ ೀತನರ ಅಭಿವೃದಿಯಧ ಲಿಿ ಮೊದಲ ಹ ಜ ೆ ಬ ೀಸ್ಲ ೈನ್ ಸ್ಮಿೀಕ್ಷ ಮಾಡ ಮಾಹಿತಿ ನೀಡ ಸ್ವ ಸ್ಹಾಯ ಸ್ಾಂಘಗಳ ರಚನ ಮಾಡಸ್ದಸ್ಯರಬಾಯಾಂಕ್ಅಕ ಾಂಟ್ಮಾಡಸಿಪ್ರತಿತಿಾಂಗಳುಉಳ್ಳತಾಯಕಟಿಟಸಿಮುಾಂದುವರಸಿನಾಂತರಡೀಲ್ಫ ಾಂಡೀಶ್ನ್ ವತಿಯಿಾಂದ ಲವಿವಿ ುಡ್ ಚಟ್ುವಟಿಕ ಗಳ ತರಬ ೀತಿಗಳಾದ ಹ ೈನುಗ್ಾರಕ , ಜ ೀನುರ್ುಳು ಸಾಕಾಣಿಕ ತರಬ ೀತಿ, ಮೀಣಬತಿಾ
ತರಬ ೀತಿ
, ಕುಾಂಕುಮ ತರಬ ೀತಿ,ಪ ೀಪ್ರ್ ಬಾಯಗ್ ತರಬ ೀತಿ ಹಿೀಗ್ ಮುಾಂತಾದ ತರಬ ೀತಿಗಳನುು ನೀಡ 6 ತಿಾಂಗಳ ನಾಂತರ ಆಸ್ಕ್ತಾಯ ಸ್ವಯಾಂ ಉದ ೂಯೀಗ ಮಾಡಲು ಬಾಯಾಂಕ್ ಮೂಲಕ ಸಾಲವನುು ಕ ೂಡಸಿ ವಿಕಲಚ ೀತನರಗ್ ಮತುಾ ಮಹಿಳ ಯರಗ್ ಆರ್ಥಹಕವಾಗಿಬಾಂಬಲಿಸಿಅವರನುುಉದೂಯೀಗದಲಿಿತೂಡಗಿಸಿಕೂಳುಿವಾಂತ ಮಾಡುವುದು.ಆರ್ಥಹಕಅಭಿವೃದಿಧಹೂಾಂದಿ

ವಿಕಲಚ ೀತನರು ತಮಮ ಜಿೀವನದಲಿಿ ಮುಾಂದ ಬಾಂದರ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಗ್ ಹ ಮಮಯ ವಿಚಾರವಾಗುತಾದ . ವಿಕಲಚೀತನಮತುಾಮಹಿಳಯರಗ್ಾಗಿಪ್ರತಿತಾಲೂಕ್ತನಲಿಿಆರಾಂಭಸ್ವಉದೂಯೀಗಕೀಾಂದರವನುುಸಾಪ್ರೆ ಸ್ಲಾಗಿದ.ಇದರಾಂದ

ಆಸ್ಕ್ತಾ ಹ ೂಾಂದಿದ ವಿಕಲಚ ೀತನರು ತಮಮ ಸ್ವಯಾಂ ಉದ ೂಯೀಗವನುು ಈ ಆಸ್ೆ ಕ ೀಾಂದರದಲಿಿ ಆರಾಂಭಿಸಿದಾಾರ . ಸ್ಮಾಜದಲಿಿ ವಿಕಲಚ ೀತನರಾಂದ ಏನು ಮಾಡಲು ಆಗುವುದಿಲಿ ಎಾಂಬ ಮಾತನುು ಸ್ುಳುಿ ಮಾಡ ನಾವು ಕೂಡ ಆರ್ಥಹಕವಾಗಿ ಸಾಮಾಜಿಕವಾಗಿ ಸ್ಬಲರಾಗಿದ ಾೀವ ಎಾಂದು ಗುರುತಿಸಿಕ ೂಳುಿತಿಾದಾಾರ .

ಹಿೀಗ್ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ವಿಕಲಚ ೀತನರಗ್ಾಗಿ ಇನುು ಹ ಚ್ಚಿನ ಅನುಕೂಲವಾಗಲಿ ಎಾಂದು ಮಾರುಕಟ್ ಟ ಸ್ಾಂಪ್ಕಹ ಒದಗಿಸ್ುವುದರ ೂಾಂದಿಗ್ ಮೊದಲ ರ ೈತ ಉತಾಪದಕ ಕಾಂಪ್ನಯನುು ಮೀವುಾಂಡ ಗ್ಾರಮದಲಿಿ ಆರಾಂಭಿಸಿದಾಾರ . ಇದು ಸ್ುತಾಮುತಲಿಾ ನಎಲಾಿವಿಕಲಚೀತನಮತುಾಮಹಿಳಾರೈತರಗ್ಅನುಕೂಲವಾಗಿದಮತುಾಎಲಾಿವಿಕಲಚೀತನರನುು ಒಟ್ುಟಗೂಡಸಿ ಮುಾಂಡರಗಿ ವಿಕಲಚ ೀತನರ ಸ್ರ್ಕಾರ ಸ್ಾಂಘ ಸ್ುರಕ್ಷಿತ ವನುು ತಾಲೂಕು ಮಟ್ಟದಲಿಿ ರಚ್ಚಸ್ಲಾಗಿದ .

ವಿಕಲಚ ೀತನರು ಮತುಾ ಮಹಿಳ ಯರು ಇದರ ಅನುಕೂಲವನುು ಪ್ಡ ದುಕ ೂಾಂಡು ಜಿಲಾಿ ಮಟ್ಟದವರ ಗ್ ಬ ಳ ಸ್ುವುದು ಡೀಲ್ ಫ ಾಂಡೀಶ್ನ್ಸ್ಾಂಸಯೆ ಮುಾಂದಿನನಲುವಾಗಿದ.

ಹಿೀಗ್ ಡೀಲ್ ಫ ಾಂಡ ೀಶ್ನ್ ಸ್ಾಂಸ ೆ ಎಲಾಿ ಕಾಯಹಕತಹರ ಶ್ರಮದಿಾಂದ 802 ವಿಕಲಚ ೀತನರು ಮತುಾ 981 ಮಹಿಳಾ ಸ್ದಸ್ಯರು ತರಬ ೀತಿ ಪ್ಡ ದು ಸ್ುಸಿೆರ ಜಿೀವನ ೂೀಪಾಯ ಚಟ್ುವಟಿಕ ಗಳಲಿಿ ತ ೂಡಗಿಕ ೂಾಂಡದಾಾರ ಹಾಗೂ 1086 ವಿಕಲಚ ೀತನ ವಯಕ್ತಾಗಳು ಮತುಾ 366 ಮಹಿಳಾ ಸ್ದಸ್ಯರು ಆರ್ಥಹಕ ಸ ೀಪ್ಹಡ ಯ ಚಟ್ುವಟಿಕ ಗಳ ಮೂಲಕ ಬ ಾಂಬಲಿತರಾಗಿದಾಾರ .200 ವಿಕಲಚ ೀತನರ ಚ ೀಾಂಜ್ ಮೀಕಸ್ಹ ಅನುು ಸಾೆಪ್ರಸ್ಲು ರವಾಲವಿಾಂಗ್ ಫಾಂಡ್ ಇಾಂದ ಗುರುತಿಸ್ಲಾಗಿದ . ಹಾಗೂ ಕೃಷಿ ಆಧಾರತ ಫಾಮಹರ್ ಪ್ರಡೂಯಸ್ ಕಾಂಪ್ನಯ ಕನಾಹಟ್ಕ ಸ್ಕಾಹರದಿಾಂದ ಅನುಮೊೀದಿಸ್ಲಪಟಿಟದ .

ವಿಕಲಚ ೀತನರು ತಮಮ ಜಿೀವನದ ವಯಥ ಯನುು ಎದುರಸಿ ನಗುಮುಖದ ೂಾಂದಿಗ್ ಸಾಧನ ರ್ಾಂತದಲಿಿ ತಮಮನುು ತಾವುಗಳು ಗುರುತಿಸಿಕ ೂಾಂಡು ತಮಮ ಅನುಭವಧಾರ ಗಳನುು ರ್ಾಂಚ್ಚಕ ೂಾಂಡದಾಾರ ಅದರಲಿಿ ವಿರೂಪಾಕ್ಷಗ್ ಡ ಮಾಧುಯಹರವರು ವಿಕಲಚ ೀತನತ ಯನುು ಮಟಿಟನಾಂತು ಡೀಲ್ ಫ ಾಂಡ ೀಶ್ನ್ ಸ್ಾಂಸ ಯಿೆ ಾಂದ ತರಬ ೀತಿ ಪ್ಡ ದುಕ ೂಾಂಡು ತಮಮ ಜಿೀವನವನುು ಸಾಕಾರಗ್ ೂಳ್ಳಸಿಕ ೂಾಂಡದಾರು. ಇವರು ತಮಮ ಬೂದಿಹಾಳ ಗ್ಾರಮದಲಿಿ ಇರುವ ಇತರ ವಿಕಲಚ ೀತನರಗ್ ಉತಾಮ ಮಾಗಹದಶ್ಹಕಗಳಾಗಿ ಮಾದರಯಾಗಿದಾಾರ .

ಅದ ೀ ರೀತಿ ಕನಕಪ್ಪ ರಾಮಪ್ಪ ಉಪಾಪರ್ ಇವರು ಮುಾಂಡರಗಿ ತಾಲೂಕ್ತನ ಮುಕಾಪ್ುರದವರು. ಇವರು ಪ್ೀಲಿಯೀ ರ ೂೀಗಕ ೆ ತುತಾಾಗಿ ಕ ೈಕಾಲುಗಳು ವಿಕಲಚ ೀತನತ ಹ ೂಾಂದಿದವು ಇದರಾಂದ ಸ್ಮುದಾಯದ ಸ್ರ್ಭಾಗಿತವದಿಾಂದ ದೂರವಾಗಿದಾರು ಇಾಂಥವರನುು ಗುರುತಿಸಿ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ಜಿೀವನ ದಶ್ಹನ ಮಾಡಸಿ ಅವರಗ್ ಸ್ವಸ್ಹಾಯ ಗುಾಂಪ್ರನಾಂದ ಸಾಲ ಸ ಲಭಯ ಒದಗಿಸಿ ಅವರ ಜಿೀವನವನುು ತಾವ ೀ ನಡ ಸ್ುವಾಂತ ಮಾಡದ .

ಹಿೀಗ್ ರ್ಲವಾರು ಸ್ವಾಲುಗಳನುು ಎದುರಸ್ುವುದರ ೂಾಂದಿಗ್ ಡೀಲ್ ಫ ಾಂಡ ೀಶ್ನ್ ನಲಿಿ ವಿಕಲಚ ೀತನ ವಯಕ್ತಗಾ ಳು ಮತುಾ ಮಹಿಳಾಸ್ದಸ್ಯರನುುಸ್ಬಲಿೀಕರಣಗ್ೂಳ್ಳಸ್ುವಲಿಿಡೀಲ್ಫ ಾಂಡೀಶ್ನ್ಸ್ಾಂಸಯೆ ಪಾತರಮುಾಂಚೂಣಿಯಲಿಿರುತಾದ. ಯೀಜನಾ ಕಾಯಹತಾಂತರದ ಉಪ್ಕರಮಗಳು ಸ್ರ್ಯೀಗದ ಪ್ರಯತುಗಳು ಮತುಾ ನಮಮ ತಾಂಡದ ಸ್ಮಪ್ಹಣ ಯ ಮೂಲಕ ಜಿೀವನವನುು ಪ್ರವತಿಹಸ್ುವ ಮತುಾ ಅಾಂತಗಹತ ಜಿೀವನ ೂೀಪಾಯದ ಅವಕಾಶ್ಗಳನುು ಉತ ಾೀಜಿಸ್ುವ ಗಮನಾರ್ಹ ಫಲಿತಾಾಂಶ್ಗಳನುು ಸಾಧಿಸಿದ . ಒಟಿಟನಲಿಿ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ವಿಕಲಚ ೀತನರಗ್ ಮತುಾ ಮಹಿಳ ಯರಗ್ ಯುವ ಚೈತನಯಮೂಡಸಿತಮಮಜಿೀವನವನುುಕಟಿಟಕೂಳುಿವಲಿಿನಮಮಗ್ ರವಾನವತಸ್ಾಂಸೆಯಸ್ರ್ಯೀಗದಿಾಂದವಿಕಲಚೀತನ ಮತುಾ ಮಹಿಳ ಯರ ಬಾಳ್ಳನ ಆಶಾದಿೀಪ್ವಾಗಿ ಹ ೂರಹ ೂಮುಮತಿಾದ .

 

ಹಿೀಗ್ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ವಿಕಲಚ ೀತನರಗ್ಾಗಿ ಇನುು ಹ ಚ್ಚಿನ ಅನುಕೂಲವಾಗಲಿ ಎಾಂದು ಮಾರುಕಟ್ ಟ ಸ್ಾಂಪ್ಕಹ ಒದಗಿಸ್ುವುದರ ೂಾಂದಿಗ್ ಮೊದಲ ರ ೈತ ಉತಾಪದಕ ಕಾಂಪ್ನಯನುು ಮೀವುಾಂಡ ಗ್ಾರಮದಲಿಿ ಆರಾಂಭಿಸಿದಾಾರ . ಇದು ಸ್ುತಾಮುತಲಿಾ ನಎಲಾಿವಿಕಲಚೀತನಮತುಾಮಹಿಳಾರೈತರಗ್ಅನುಕೂಲವಾಗಿದಮತುಾಎಲಾಿವಿಕಲಚೀತನರನುು ಒಟ್ುಟಗೂಡಸಿ ಮುಾಂಡರಗಿ ವಿಕಲಚ ೀತನರ ಸ್ರ್ಕಾರ ಸ್ಾಂಘ ಸ್ುರಕ್ಷಿತ ವನುು ತಾಲೂಕು ಮಟ್ಟದಲಿಿ ರಚ್ಚಸ್ಲಾಗಿದ .

ವಿಕಲಚ ೀತನರು ಮತುಾ ಮಹಿಳ ಯರು ಇದರ ಅನುಕೂಲವನುು ಪ್ಡ ದುಕ ೂಾಂಡು ಜಿಲಾಿ ಮಟ್ಟದವರ ಗ್ ಬ ಳ ಸ್ುವುದು ಡೀಲ್ ಫ ಾಂಡೀಶ್ನ್ಸ್ಾಂಸಯೆ ಮುಾಂದಿನನಲುವಾಗಿದ.

ಹಿೀಗ್ ಡೀಲ್ ಫ ಾಂಡ ೀಶ್ನ್ ಸ್ಾಂಸ ೆ ಎಲಾಿ ಕಾಯಹಕತಹರ ಶ್ರಮದಿಾಂದ 802 ವಿಕಲಚ ೀತನರು ಮತುಾ 981 ಮಹಿಳಾ ಸ್ದಸ್ಯರು ತರಬ ೀತಿ ಪ್ಡ ದು ಸ್ುಸಿೆರ ಜಿೀವನ ೂೀಪಾಯ ಚಟ್ುವಟಿಕ ಗಳಲಿಿ ತ ೂಡಗಿಕ ೂಾಂಡದಾಾರ ಹಾಗೂ 1086 ವಿಕಲಚ ೀತನ ವಯಕ್ತಾಗಳು ಮತುಾ 366 ಮಹಿಳಾ ಸ್ದಸ್ಯರು ಆರ್ಥಹಕ ಸ ೀಪ್ಹಡ ಯ ಚಟ್ುವಟಿಕ ಗಳ ಮೂಲಕ ಬ ಾಂಬಲಿತರಾಗಿದಾಾರ .200 ವಿಕಲಚ ೀತನರ ಚ ೀಾಂಜ್ ಮೀಕಸ್ಹ ಅನುು ಸಾೆಪ್ರಸ್ಲು ರವಾಲವಿಾಂಗ್ ಫಾಂಡ್ ಇಾಂದ ಗುರುತಿಸ್ಲಾಗಿದ . ಹಾಗೂ ಕೃಷಿ ಆಧಾರತ ಫಾಮಹರ್ ಪ್ರಡೂಯಸ್ ಕಾಂಪ್ನಯ ಕನಾಹಟ್ಕ ಸ್ಕಾಹರದಿಾಂದ ಅನುಮೊೀದಿಸ್ಲಪಟಿಟದ .

ವಿಕಲಚ ೀತನರು ತಮಮ ಜಿೀವನದ ವಯಥ ಯನುು ಎದುರಸಿ ನಗುಮುಖದ ೂಾಂದಿಗ್ ಸಾಧನ ರ್ಾಂತದಲಿಿ ತಮಮನುು ತಾವುಗಳು ಗುರುತಿಸಿಕ ೂಾಂಡು ತಮಮ ಅನುಭವಧಾರ ಗಳನುು ರ್ಾಂಚ್ಚಕ ೂಾಂಡದಾಾರ ಅದರಲಿಿ ವಿರೂಪಾಕ್ಷಗ್ ಡ ಮಾಧುಯಹರವರು ವಿಕಲಚ ೀತನತ ಯನುು ಮಟಿಟನಾಂತು ಡೀಲ್ ಫ ಾಂಡ ೀಶ್ನ್ ಸ್ಾಂಸ ಯಿೆ ಾಂದ ತರಬ ೀತಿ ಪ್ಡ ದುಕ ೂಾಂಡು ತಮಮ ಜಿೀವನವನುು ಸಾಕಾರಗ್ ೂಳ್ಳಸಿಕ ೂಾಂಡದಾರು. ಇವರು ತಮಮ ಬೂದಿಹಾಳ ಗ್ಾರಮದಲಿಿ ಇರುವ ಇತರ ವಿಕಲಚ ೀತನರಗ್ ಉತಾಮ ಮಾಗಹದಶ್ಹಕಗಳಾಗಿ ಮಾದರಯಾಗಿದಾಾರ .

ಅದ ೀ ರೀತಿ ಕನಕಪ್ಪ ರಾಮಪ್ಪ ಉಪಾಪರ್ ಇವರು ಮುಾಂಡರಗಿ ತಾಲೂಕ್ತನ ಮುಕಾಪ್ುರದವರು. ಇವರು ಪ್ೀಲಿಯೀ ರ ೂೀಗಕ ೆ ತುತಾಾಗಿ ಕ ೈಕಾಲುಗಳು ವಿಕಲಚ ೀತನತ ಹ ೂಾಂದಿದವು ಇದರಾಂದ ಸ್ಮುದಾಯದ ಸ್ರ್ಭಾಗಿತವದಿಾಂದ ದೂರವಾಗಿದಾರು ಇಾಂಥವರನುು ಗುರುತಿಸಿ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ಜಿೀವನ ದಶ್ಹನ ಮಾಡಸಿ ಅವರಗ್ ಸ್ವಸ್ಹಾಯ ಗುಾಂಪ್ರನಾಂದ ಸಾಲ ಸ ಲಭಯ ಒದಗಿಸಿ ಅವರ ಜಿೀವನವನುು ತಾವ ೀ ನಡ ಸ್ುವಾಂತ ಮಾಡದ .

ಹಿೀಗ್ ರ್ಲವಾರು ಸ್ವಾಲುಗಳನುು ಎದುರಸ್ುವುದರ ೂಾಂದಿಗ್ ಡೀಲ್ ಫ ಾಂಡ ೀಶ್ನ್ ನಲಿಿ ವಿಕಲಚ ೀತನ ವಯಕ್ತಗಾ ಳು ಮತುಾ ಮಹಿಳಾಸ್ದಸ್ಯರನುುಸ್ಬಲಿೀಕರಣಗ್ೂಳ್ಳಸ್ುವಲಿಿಡೀಲ್ಫ ಾಂಡೀಶ್ನ್ಸ್ಾಂಸಯೆ ಪಾತರಮುಾಂಚೂಣಿಯಲಿಿರುತಾದ. ಯೀಜನಾ ಕಾಯಹತಾಂತರದ ಉಪ್ಕರಮಗಳು ಸ್ರ್ಯೀಗದ ಪ್ರಯತುಗಳು ಮತುಾ ನಮಮ ತಾಂಡದ ಸ್ಮಪ್ಹಣ ಯ ಮೂಲಕ ಜಿೀವನವನುು ಪ್ರವತಿಹಸ್ುವ ಮತುಾ ಅಾಂತಗಹತ ಜಿೀವನ ೂೀಪಾಯದ ಅವಕಾಶ್ಗಳನುು ಉತ ಾೀಜಿಸ್ುವ ಗಮನಾರ್ಹ ಫಲಿತಾಾಂಶ್ಗಳನುು ಸಾಧಿಸಿದ . ಒಟಿಟನಲಿಿ ಡೀಲ್ ಫ ಾಂಡ ೀಶ್ನ್ ಸ್ಾಂಸ ೆಯು ವಿಕಲಚ ೀತನರಗ್ ಮತುಾ ಮಹಿಳ ಯರಗ್ ಯುವ ಚೈತನಯಮೂಡಸಿತಮಮಜಿೀವನವನುುಕಟಿಟಕೂಳುಿವಲಿಿನಮಮಗ್ ರವಾನವತಸ್ಾಂಸೆಯಸ್ರ್ಯೀಗದಿಾಂದವಿಕಲಚೀತನ ಮತುಾ ಮಹಿಳ ಯರ ಬಾಳ್ಳನ ಆಶಾದಿೀಪ್ವಾಗಿ ಹ ೂರಹ ೂಮುಮತಿಾದ .

Monthly Event Report 

ಡೀಲ್ ಫೌಂಡೇಶನ್ ಸಂಸ್ಥೆಯು ಗದಗ್ ಜಿಲ್ಲೆಯ 7 ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಪ್ಟೆಂಬರ್  ತಿಂಗಳಲ್ಲಿ ನಡೆದ ಚಟುವಟಿಕೆಗಳು ಮತ್ತು ಇವೆಂಟುಗಳ ವಿವರ : —

ಸಪ್ಟೆಂಬರ್ ತಿಂಗಳಲ್ಲಿ ವಿಕಲಚೇತನರ ಹಾಗೂ ಮಹಿಳೆಯರ ಸ್ವಸಹಾಯ ಸಂಘ     ರಚನೆ ಮಾಡಿದ ವಿವರಗಳು ಕೆಳಗಿನಂತಿವೆ .

ತಿಂಗಳಲ್ಲಿ ಮುಂಡರಗಿ ಮತ್ತು ಶಿರಹಟ್ಟಿ ತಾಲೂಕಿನಲ್ಲಿ ಒಟ್ಟು 10 ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದು108 ಸದಸ್ಯರಿದ್ದಾರೆ ಇದರ ಉದ್ದೆಶ  ವಿಕಲಚೇತನ ಸದಸ್ಯರು ಸ್ವಯಂ ಉದ್ಯೋಗ ಮಾಡಲು ಬ್ಯಾಂಕನಿಂದ ಸಾಲ ಪಡೆದು ಹೈನುಗಾರಿಕೆ ಕೃಷಿ ಕುರಿ ಆಡು ಸಾಕಾಣಿಕೆ ಇನ್ನು ಅನೇಕ ಉದ್ದೋಗ ಮಾಡುವದಕ್ಕಾಗಿ ಸಂಘ ರಚನೆ ಮಾಡಲಾಗಿದೆ .ಮುಂಡರಗಿ ತಾಲೂಕಿನಲ್ಲಿ 4 ವಿಕಲಚೇತನರ  ಸ್ವಸಹಾಯ ಸಂಘ ರಚನೆ ಮಾಡಲಾಗಿದ್ದು ಒಟ್ಟು 40 ಸದಸ್ಯರು ಸೇರ್ಪಡೆಯಾಗಿರುತ್ತಾರೆ.

  1. ಶ್ರೀ ಬಸವೇಶ್ವರ ವಿಕಲಚೇತನರ ಸ್ವಸಹಾಯ ಸಂಘ  ಕಲ್ಲಾಪುರ ಪ್ರತಿನಿಧಿ 1 ಬಸಯ್ಯ ಪೂಜಾರಿ ಪ್ರತಿನಿಧಿ 2.   ಶಿವಮೂರ್ತಯ್ಯ ಹಿರೇಮಠ ಮತ್ತು

2) ಕವಿ ಪುಟ್ಟರಾಜ ವಿಕಲಚೇತನರ ಸ್ವ ಸಹಾಯ ಸಂಘ ಶಿರೋಳ  ಪ್ರತಿನಿಧಿ 1 ಮೈನು ನದಾಪ  ಪ್ರತಿನಿಧಿ 2 ಕುತುಬುಜ ಕಲಾಲ್. ಮತ್ತು

3) ಮದೀನಾ ವಿಕಲಚೇತನರ ಸ್ವಸಹಾಯ ಸಂಘ ಪ್ರತಿನಿಧಿ 1 ಸೈನಜ ಬೇಗಂ  ಪ್ರತಿನಿಧಿ 2 ಜಮೀರಬಾನು .   ಹಾಗೂ

Independent living through sewing

ಹೊಲಿಗೆಯಿಂದ ಸ್ವ ತಂತ್ರ ಬದುಕು

ಡೀಲ್ ಫೌಂಡೇಶನ್ ಸಂಸ್ಥೆ ಯು ಹೊಲಿಗೆ ತರಬೇತಿ ಕೌಂದ್ರ ಕ್ಕೆ ಬೇಕಾಗುವ ತರಬೇತುದಾರರು ಅವರ ತರಬೇತಿಯನ್ನು ಕೃಷಿ ವಿಶವ ವಿದಾಾ ಲಯ ಧಾರವಾಡ ಇವರ ಒೌಂದು ಸಹಯೀಗದ್ಲಿಿ ತರಬೇತಿಯನ್ನು ನೀಡ ಅವರ ಸಲಹೆ ಮಾಗಗದ್ಶಗನದೌಂದಿಗೆ ಡೀಲ್ ಫೌಂಡೇಶನ್ ಹೊಲಿಗೆ ತರಬೇತಿ ಕೌಂದ್ರ ವನ್ನು ಆರಂಭಿಸಲಾಯಿತು.

ಹೊಲಿಗೆ ತರಬೇತಿ ಕೌಂದ್ರ ವು ಮೌಂಡರಗಿ ತಾಲೂಕಿನ ಮೇವುೌಂಡ ಗ್ರರ ಮದ್ಲಿಿ ಸಂಸ್ಥೆ ಯ
ಪ್ರರ ರಂಭದಿೌಂದ್ ಈ ತರಬೇತಿಯು ಮೌಂದುವರಿಯುತಿಿ ದೆ
. ಇದ್ರಲಿಿ ಮಖ್ಾ ವಾಗಿ ಮೂರು ಕೀರ್ಸಗಗಳನ್ನು ಅಳವಡಸಲಾಗಿದೆ. ಎರಡು ತಿೌಂಗಳ, ಮೂರು ತಿೌಂಗಳ ಮತುಿ ಆರು ತಿೌಂಗಳ ಕೀರ್ಸಗಗಳನ್ನು ತೆಗೆದುಕಳಳ ಲಾಗುತಿಿ ದೆ. ಇದ್ರಲಿಿ ಕೌಂಚ್ ಗಿ, ಸಾದಾ ಬ್ಲಿ ಸ್, ಅೌಂಬ್ರರ ಲಾಿ ಫ್ರರ ಕ್, ಸ್ಕೆಲ್ಡ್ರರ ಸ್ ನಗಿಗಪ್ರರ ಕ್,ಕಲಾಯಿ,ಲೈನೌಂಗ್ಕಲಾಯಿ,ಸ್ಕೆಲ್ಡ್ರರ ಸ್,ಲೈನೌಂಗ್ಬ್ಲಿ ಸ್ ಚೂಡದಾರ ಮತುಿ ಪ್ರಾ ೌಂಟ್ ಹೀಗೆ ಹಲವಾರು ರಿೀತಿಯ ಹೊಲಿಗೆ ತರಬೇತಿಯನ್ನು ನೀಡಲಾಗುತಿಿ ದೆ.

ಹೊಲಿಗೆ ತರಬೇತಿಗೆ ಆಸಕಿಿ ಇರುವ ವಿಕಲಚೇತನರು ಆರು ತಿೌಂಗಳ ಕಾಲ ಉಚಿತವಾಗಿ ತರಬೇತಿ ಪಡ್ರಯಬಹುದು ಮತುಿ ಕಡುಬಡತನ ಮಹಳೆಯರು ಮೂರು ತಿೌಂಗಳಗಳ ಕಾಲ ತರಬೇತಿಯನ್ನು ಪಡ್ರಯಬಹುದು.

ಮೊದ್ಲು ಸಮೀಕ್ಕೆ ಯ ಅನ್ನಸಾರವಾಗಿ 10 ವಿಕಲಚೇತನರ ತರಬೇತಿಯನ್ನು ಕೈಗೊಳಳ ಲಾಯಿತು. ಇದ್ರಿೌಂದ್ ಆಸಕಿಿ ಹೊೌಂದಿದ್ ವಿಕಲಚೇತನರು ಆರು ತಿೌಂಗಳಗಳ ಕಾಲ ತರಬೇತಿಯನ್ನು ತೆಗೆದುಕೌಂಡು ಸವ ೌಂತ ಉದಾ ೀಗದ್ಲಿಿ ತೊಡಗಿಕೌಂಡದಾಾ ರೆ.

 

 

ಹೊಲಿಗೆ ತರಬೇತಿ ಪಡ್ರದ್ ವಿಕಲಚೇತರರು ಮಹಳೆಯರು ಸವ ಸಹಾಯ ಗುೌಂಪುಗಳು, ಜಂಟಿ ಬಾಧ್ಾ ತೆ ಗುೌಂಪುಗಳನ್ನು ಸಾೆ ಪಿಸಿ ಮತುಿ ವಿಕಲಚೇತನ ವಾ ಕಿಿ ಗಳು ಮತುಿ ಮಹಳಾ ಸದ್ಸಾ ರನ್ನು ಒಳಗೊೌಂಡ ಪರಿಣಾಮಕಾರಿ ಬಾಾ ೌಂಕ ಮತುಿ ಮಾರುಕಟ್ಟೆ ಸಂಪಕಗಗಳನ್ನು ರ್ಸಗಮಗೊಳಿಸಿ ವಿಕಲಚೇತನ ವಾ ಕಿಿ ಗಳು ಮತುಿ ಮಹಳಾ ಸದ್ಸಾ ರಿಗೆ ಹೊಸದ್ನ್ನು ಪ್ರರ ರಂಭಿಸಲು ಅಥವಾ ಅವರ ಅಸಿಿ ತವ ದ್ಲಿಿ ರುವ ಆದಾಯ ಉತಾಾ ದ್ನೆ ಚಟುವಟಿಕ್ಕಗಳನ್ನು ಅಭಿವೃದಿಿ ಪಡಸಲು ಆರ್ಥಗಕ ಸೇಪಗಡ್ರ ಸೇವೆಗಳನ್ನು ಒದ್ಗಿರ್ಸವ ಒೌಂದು ದೃಷಿೆ ಕೀನವನ್ನು ಹೊೌಂದಿದೆ.

ಉದಾಹರಣೆಗೆ, ಡೀಲ್ ಫೌಂಡೇಶನ್ ವತಿಯಿೌಂದ್ ದೇವಕೆ ಹಾಲಪಾ ತಳವಾರ ಸಾ// ಮೇವುೌಂಡ ದೈಹಕ ವಿಕಲಚೇತನತೆಯನ್ನು ಹೊೌಂದಿರುವ ಇವರು ಕಟುೌಂಬ ಸಮೀಕ್ಕೆ ಯ ಅನ್ನಸಾರ ಇವರು ಹೊಲಿಗೆ ತರಬೇತಿಗೆ ಆಸಕಿಿ ಯನ್ನು ಹೊೌಂದಿದ್ಾ ರಿೌಂದ್ ಸಂಸ್ಥೆ ಯ ಹೊಲಿಗೆ ತರಬೇತಿ ಕೌಂದ್ರ ದ್ಲಿಿ ಉಚಿತವಾಗಿ ಆರು ತಿೌಂಗಳ ಕಾಲ ತರಬೇತಿಯನ್ನು ಪಡ್ರದು ಶ್ರ ೀ ಗೌರಿ ವಿಕಲಚೇತನರ ಜಂಟಿ ಬಾಧ್ಾ ತೆ ಗುೌಂಪು ನೌಂದಿಗೆ ಸೇರಿ ವಿವಿಧ್ ತರಬೇತಿಯನ್ನು ಪಡ್ರದು ಬಾಾ ೌಂಕಿನ ಸಾಲ ಸೌಲಭಾ ದೌಂದಿಗೆ ಸವ ೌಂತ ಉದಾ ೀಗದ್ಲಿಿ ತೊಡಗಿ ವಿಕಲಚೇತನರಿಗೆ ಮಾದ್ರಿಯಾಗಿದಾಾ ರೆ. ಹೀಗೆ ಸಾಕಷ್ಟೆ ಜನ ವಿಕಲಚೇತನರು ಮತುಿ ಮಹಳೆಯರು ಸವ ೌಂತ ಉದಾ ೀಗದ್ಲಿಿ ತೊಡಗಿಕೌಂಡದಾಾ ರೆ.

ಕರೀನಸಂದ್ಭಗದ್ಲಿಿ ನಮಮಲಿಿ ತರಬೇತಿಪಡ್ರದ್ವಿಕಲಚೇತನರಿಗೆಒೌಂದುಅವಕಾಶಕೂಡ ಲಭಿಸಿತು ಅೌಂದ್ರೆ ಗ್ರರ ಮ ಪಂಚಾಯಿತಿ ಮತುಿ ಸ್ಕೆ ಲ್ ವತಿಯಿೌಂದ್ ಮಾಸ್ೆ ತಯಾರಿರ್ಸವ ಒೌಂದು ರ್ಸವರ್ಗ ಅವಕಾಶ ಮತುಿ ಸಮಾಜದ್ ಹತದೃಷಿೆ ಯಿೌಂದ್ ಹಾಗೂ ಉದಾ ೀಗಕ್ಕೆ ಕೂಡ ಅವಕಾಶ ದರೆಯಿತೆೌಂದು ಹೆಳುವದ್ಕ್ಕೆ ಸಂತೊೀಷದ್ ವಿಷಯವಾಗಿದೆ.

ಹೀಗೆ ಉದಾ ೀಗದ್ ಅವಕಾಶ ಇರುವ ಕ್ಕೆ ೀತರ ದ್ಲಿಿ ಮತುಿ ವಿಕಲಚೇತನ ವಿವಿಧ್ ಕ್ಕೆ ೀತರ ಗಳಲಿಿ ಯೂ ಅಭಿವೃದಿಿ ಯನ್ನು ಕಾಣುವ ನಟಿೆ ನಲಿಿ ಸಂಸ್ಥೆ ಯು ಸದಾ ಕಾಲ ಕಾಯಗ ನವಗಹರ್ಸತಿಿ ದೆ

ಹಾಗೆ ಕನೆಯದಾಗಿ ಒೌಂದು ಮಾತನ್ನು ಹೇಳುತೆಿ ವೆ ನಮಮ ರ್ಸತಿ ಮತಿ ಲಿನ ಶಾಲಾ ಮಕೆ ಳಿಗೆ ಮತುಿ ಅೌಂಗನವಾಡ ಮಕೆ ಳಿಗೆ ಸಿದ್ಿ ಉಡುಪುಗಳನ್ನು ತಯಾರಿರ್ಸವುದ್ಕ್ಕೆ ನಮಮ ಹೊಲಿಗೆ ತರಬೇತಿ ಕೌಂದ್ರ ಮತುಿ ವಿಕಲಚೇತನರು ಆಸಕಿಿ ದಾಯಕ ರಾಗಿದಾಾ ರೆ ಹಾಗ್ರಗಿ ಅವರ ಆಸಕಿಿ ಗೆ ನೀವು
ಪರ ತಿಕಿರ ಯಿಸಿ ಮತುಿ ಅವಕಾಶ ಹುಟಿೆ ಸಿ ಕಡ ಯೌಂದು ತಮಮ ಲಿಿ ಕಳಕಳಿಯ ವಿನಂತಿ
.
ಹೆಚಿಿ ನ ಮಾಹತಿಗ್ರಗಿ ಸಂಪಕಿಗಸಿ ತರಬೇತಿಯ ಸಂಯೀಜಕರಾದ್ ಶ್ವಕಮಾರ ಶ್ರೀಳಸಂಪಕಿಗಸಬೇಕಾದ್ ಮೊಬೈಲ್ ಸಂಖ್ಯಾ 9742021474, ಹೊಲಿಗೆ ತರಬೇತಿದಾರರಾದ್ ಜ್ಾ ೀತಿಸಂಪಕಿಗಸಬೇಕಾದ್ ಮೊಬೈಲ್ ಸಂಖ್ಯಾ 8310937249 ತಪಾ ದೆ ಕರೆಯ ಮೂಲಕ ಸಂಪಕಿಗಸಿ.

ಈ ಬಾಿ ಗ್ಗೆ ಸಂಬಂಧಿಸಿದಂತೆ ಯಾವುದೇ ನದಿಗಷೆ ಪರ ಶ್ನು ಗಳಿಗೆ, ದ್ಯವಿಟುೆ info@deal- foundation.com ನಲಿಿ ನಮಗೆ ಬರೆಯಿರಿ ಮತುಿ ನಾವು ಮಾಡುವ ಕ್ಕಲಸದ್ ಬಗೆೆ ಇನು ಷ್ಟೆ ತಿಳಿದುಕಳಳ ಲು, 9880767674 ಕರೆಯ ಮಖೌಂತರ ಅಥವಾ www.deal-foundation.com ಗೆ ಲಾಗ್ ಇನ್ ಮಾಡ

ಮೌಂದಿನ ಇನ್ನು ಮಖ್ಾ ವಾದ್ ವಿಷಯಕ್ಕೆ ಸಂಬಂಧಿಸಿದ್ ರ್ಸದಿಾ ಪತರ ದೌಂದಿಗೆ ಭೇಟಿ ನೀಡೀರ್ ರ್ಸದಿಾ ಪತರ ವನ್ನು ಕನು ಡ ಇೌಂಗಿಿ ಷ್ ಮತುಿ ಹೌಂದಿಯಲಿಿ ಓದ್ಬಹುದು ಹಾಗೆ ಕನು ಡದ್ಲಿಿ ಆಡಯೀ ಮಖೌಂತರ ನೀವು ಕಳಿಸಿಕಳಳ ಬಹುದು.

ಧ್ನಾ ವಾದ್ಗಳು,

My Story by Ishwar Adiveppa Kumbara

ಈಶ್ವರ್ ಅಡಿವೆಪ್ಪ ಕ ುಂಬಾರ ಅವರ ಮೈ ಸೆ್ಟೋರಿ

ವಿಕಲಚೆೋತನ ಉದ್ಯಮಶೋಲತೆ ಮತ ು ನಾಯಕತವ ವತಿಯುಂದ್ ಗ್ಾಾಮೋಣ/ನಗರ ಹಾಗ್ ಬಡತನ ರೆೋಖೆಯ ಕೆಳಗ್ೆ ವಾಸಿಸ ತಿರು ವ ಎಲ್ಾಾ ವಿಕಲಚೆೋತನರಿಗ್ೆ, ಮಹಿಳೆಯರಿಗ್ೆ,ನಿರ ದೆ್ಯೋಗದ್ ಯ ವಕ/ಯ ವತಿಯರಿಗ್ೆ ತಮಮ ಸಾವವಲುಂಬನೆ ಜೋವನವನ ು ಕಟ್ಟಟಕೆ್ುಂಡ ಎಲಾರುಂತೆ ಸದ್ೃಢ ಭಾವನೆಗಳನ ು ಮೈಗ್ಡಿಸಿಕೆ್ುಂಡ ಸದಾ ಕ್ರಾಯಾಶೋಲ ಚಟ ವಟ್ಟಕೆಗಳಲ್ಲಾ ಭಾಗವಹಿಸ ವುಂತೆ ನಮಮ ಡಿೋಲ್ ಫ ುಂಡೆೋಶ್ನ್ ಸುಂಸೆೆಯ ಹಗಲ್ಲರ ಳು ಕಾಯಯ ಚಟ ವಟ್ಟಕೆಗಳನ ು ಹಮಮಕೆ್ಳುುತಿುದೆ.

ಡಿೋಲ್ ಫ ುಂಡೆೋಶ್ನ್ ಸುಂಸೆೆಯ ವಿಕಲಚೆೋತನ ವಯಕ್ರುಗಳ ಅವರ ಹಿನೆುಲ್ೆ,ಸಾಮರ್ಥಯಯ, ದ ಬಯಲಯ ಮ ುಂತಾದ್ವುಗಳನ ು ಗ ರ ತಿಸ ವ ಮ್ಲಕ ಇದ್ನ ು ಪ್ರಿಹರಿಸ ವ ಮೊದ್ಲ ಹೆಜ್ೆೆಯನ ು ಹಾಕ್ರದೆ ಇದ್ನ ು ಮಾಡ ವುದ್ರಿುಂದ್ ಅವರ
ಗ ರ ತಿಸಲಪಟಟುಂತೆ ಅವರ ವೃತಿು ಜೋವನವನ ು ಸಾೆಪಿಸಲ ಸರಿಯಾದ್ ವೆೋದಿಕೆಯನ ು ನಿೋಡಲ್ಾಗ ತಿುದೆ
.

ಹಿೋಗ್ೆ 7 ತಾಲ್ಕ್ರನಲ್ಲಾ ಲವಿಾವುಡ್ ಆಫೋಸರ್ಸಯ ವಿಕಲಚೆೋತನರನ ು ಗ ರ ತಿಸಿ ಅವರಿಗ್ೆ ವಿಕಲಚೆೋತನರಿಗ್ಾಗಿ ಇರ ವುಂತಹ ಸ ಲಭ್ಯಗಳನುಅುಂದ್ರೆಮಾಶಾಸನ,ಎುಂಆರ್ಕ್ರಟ್,ಆಧಾರ್ಯೋಜನೆ,ಸಾಾಲಶಯಪ್ಹಿೋಗ್ೆಮುಂತಾದ್ಸ ಲಭ್ಯಗಳ ಮಾಹಿತಿ ನಿೋಡಿ ವಿಕಲಚೆೋತನರ ಎಲ್ಾಾ ಕ್ೆೋತಾದ್ಲ್ಲಾ ಮ ುಂದೆ ಬರಬೆೋಕ ಎುಂಬ ನಿಲ ವಿನಲ್ಲಾ ನಿಮಗ್ಾಗಿ ನಿಮಮ ಬೆನೆುಲ ಬಾಗಿ ಡಿೋಲ್ ಫ ುಂಡೆೋಶ್ನ್ ಸುಂಸೆೆ ಯಾವಾಗಲ ಇರ ತುದೆ ಎುಂಬ ಆತಮವಿಶಾವಸ ಮ್ಡಿಸಿ ಅವರಿಗ್ೆ ಜೋವನ ನಡೆಸಲ ಡಿೋಲ್

ಫ ುಂಡೆೋಶ್ನ ನಿುಂದ್ ಸಿಗ ವ ಅನ ಕ್ಲತೆಗಳು ಅುಂದ್ರೆ ಸವಯುಂ ಉದೆ್ಯೋಗ ಮಾಡಲ ಕೃಷಿ
ತರಬೆೋತಿ
,ಹೆೈನ ಗ್ಾರಿಕೆ,ಟೆೈಲರಿುಂಗ್, ಕ ುಂಕ ಮ ತರಬೆೋತಿ ಮ ುಂತಾದ್ ತರಬೆೋತಿಗಳ ಮಾಹಿತಿಯನ ು ವಿಕಲಚೆೋತನರಿಗ್ೆ ನಿೋಡ ತಾುರೆ.

ವಿಕಲಚೆೋತನರ ಸವಸಹಾಯ ಸುಂಘ ರಚನೆ ಮಾಡಿ ಅವರಿಗ್ೆ ಸವಯುಂ ಉದೆ್ಯೋಗದ್ ತರಬೆೋತಿ ನಿೋಡಿ ಬಾಯುಂಕ್ರನಿುಂದ್ ಸಾಲ
ಸ ಲಭ್ಯಕೆ್ಡಿಸಿವಿಕಲಚೆೋತನರ ತಮಮಆರ್ಥಯಕಜೋವನವನುಕಟ್ಟಟಕೆ್ಳುುವುಂತೆಡಿೋಲ್ಫ ುಂಡೆೋಶ್ನ್ಸುಂಸೆೆಮಾಡತುದೆ
. ಹಿೋಗ್ೆ ಅನೆೋಕ ವಿಕಲಚೆೋತನರಿಗ್ೆ ಸ ಸಿೆರ ಜೋವನೆ್ೋಪಾಯ ಕಟ್ಟಟಕೆ್ುಂಡ ಈ ಸಮಾಜದ್ಲ್ಲಾ ತಮಮನ ು ತಾವು
ಗ ರ ತಿಸಿಕೆ್ುಂಡಿದಾಾರೆ
. ಇವರ ಏಳಿಗ್ೆಗ್ಾಗಿ ಬೆನೆುಲ ಬಾದ್ ಡಿೋಲ್ ಫ ುಂಡೆೋಶ್ನ್ ಸುಂಸೆಯೆ ಬಗ್ೆೆ ವಿಕಲಚೆೋತನರ ತಮಮ ಅಭಿಪಾಾಯವನ ು ವಯಕುಪ್ಡಿಸಿದಾಾರೆ.ಅದ್ರಲ್ಲಾ ಈಶ್ವರ್ ಅಡಿವೆಪ್ಪ ಕ ುಂಬಾರ್ಇವರ ತಮಮ ಜೋವನದ್ ಬಗ್ೆೆ ಡಿೋಲ್
ಫ ುಂಡೆೋಶ್ನ್ಸುಂಸೆಯೆ ಬಗ್ೆೆತಮಮಅಭಿಪಾಾಯವನುಹೆೋಳಿದಾಾರೆ
.

ಇವರ ಮ್ಲತಃ ಗದ್ಗ್ ಜಲ್ೆಾಯ ನರಗ ುಂದ್ ತಾಲ್ಕ್ರನಲ್ಲಾ ವಾಸಿಸ ತಿುದಾಾರೆ.ಇವರದ್ ಅವಿಭ್ಕು ಕ ಟ ುಂಬವಾಗಿದೆ.ಇವರ ಹ ಟ್ಟಟನಿುಂದ್ ವಿಕಲಚೆೋತನತೆ ಹೆ್ುಂದಿದ್ವರಲಾ ಹ ಟ್ಟಟದ್ ಐದ್ ವರ್ಯಗಳ ನುಂತರ ಪೋಲ್ಲಯೋ ಹಾಕ್ರಸಿದ್ರ ದಿನ ಕಳೆದ್ ಹಾಗ್ೆ ನಡೆದಾಡಲ ಕರ್ಟವಾಗ ತಾು ಹೆ್ೋಯತ .ಅವರ ಕ ಟ ುಂಬದ್ವರ ಆಸಪತೆಾಯುಂದ್ ಎಲಾ ಚಿಕ್ರತೆೆ ಕೆ್ಡಿಸಿದ್ರ ಆದ್ರ್ ಯಾವುದೆೋ ಪ್ಾಯೋಜನ ಆಗಲ್ಲಲಾ ಕೆ್ನೆಗ್ೆ ಅವರ ಎಡಗ್ಾಲ ವಿಕಲಚೆೋತನತೆಯನ ು ಹೆ್ುಂದಿತ . ಇದ್ರಿುಂದ್ ಅವರಿಗ್ೆ ಮತ ು ಅವರ ಕ ಟ ುಂಬದ್ ಮೋಲ್ೆ ಭಾರಿ ಪ್ರಿಣಾಮ ಬೋರಿತ ಏಕೆುಂದ್ರೆ ಅವರ ವಿಕಲಚೆೋತನತೆಯನ ು ಒಪಿಪಕೆ್ಳುುವುದ್
ಸ ಲಭ್ವಾಗಲ್ಲಲಾ
.

ಈಶ್ವರ್ಅವರಕಟುಂಬಮತುಸೆುೋಹಿತರಿುಂದ್ಪ್ಡೆದ್ಶ್ಾದಾಪ್ಾ ೂವಯಕಬೆುಂಬಲದಿುಂದಾಗಿಅವರವಿಕಲಚೆೋತನವನು ಸಕಾರಾತಮಕ ಬೆಳಕ್ರನಲ್ಲಾ ಸಿವೋಕರಿಸಲ ಮತ ು ಏನನ ು ಮಾಡ ವುದ್ಕ್ರಾುಂತ ಹೆಚಿಿನದ್ನ ು ಸಾಧಿಸ ವ ಸಾಧನವಾಗಿ ಸಾಧಯವಾಯತ . ಆದ್ರಿಾ ುಂದ್ ಇದ್ ಅವರಿಗ್ೆ ಅವರ ಗ ರ ತಿಗ್ಾಗಿ ಸಹಾಯ ಮಾಡಿತ ಅದಾಗಿಯ್ ಅವರ ಸಣಣ ನಿಲ ವು ಮತ ು ದೆೈಹಿಕ ಸಾಮರ್ಥಯಯದಿುಂದಾಗಿ ಅವರ ಹಲವಾರ ಸವಾಲ ಗಳನ ು ಎದ್ ರಿಸಬೆೋಕಾಯತ .

ಬಾಲಯದ್ಲ್ಲಾ ಶಾಲ್ೆಯಲ್ಲಾ ಅವರ ಗ್ೆಳೆಯರ ಅವರನ ು ಅವಮಾನಿಸ ತಿದ್ು ಾರ . ಮತ ು ಅವರನ ು ಪ್ಾತೆಯೋಕ್ರಸ ತಿುದ್ರಾ ಏಕೆುಂದ್ರೆ ಅವರುಂತೆ ಇವರ ಕ್ಡ ಎಲ್ಾಾ ಮೊೋಜನ ಚಟ ವಟ್ಟಕೆಗಳಲ್ಲಾ ಭಾಗವಹಿಸಬಹ ದ್ ಎುಂದ್ ಅವರಿಗ್ೆ ತಿಳಿದಿರಲ್ಲಲಾ. ಶಾಲ್ೆಯ ಅವರ ವಾಸಸೆಳದಿುಂದ್ ದ್್ರದ್ಲ್ಲಾದ್ ದ್ಾ ರಿುಂದ್ ಶಾಲ್ೆಗ್ೆ ಹೆ್ೋಗಲ ಮತ ು ಬರಲ ತೆ್ುಂದ್ರೆಗಳನ ು ಎದ್ ರಿಸಿದ್ರ ಆದ್ರ್ ನಾನ ಮಾಡಲ ಬಯಸಿದ್ನಾ ು ಮಾಡ ವುದ್ರಿುಂದ್ ಯಾವುದ್ ನನುನ ು ತಡೆಯ ವುದಿಲಾ ಎುಂಬ ಮನಸೆೆೈಯಯದಿುಂದ್ ಅವರ ಶಕ್ಷಣವನ ು ಹತುನೆೋ ತರಗತಿಯವರಿಗ್ೆ ಯಶ್ಸಿವಯಾಗಿ ಪ್ೂಣಯಗ್ೆ್ಳಿಸಿದ್ರ .

ಶಕ್ಷಣ ಮ ಗಿದ್ ನುಂತರ ಆರ್ಥಯಕ ಜೋವನ ನಡೆಸಲ ,ಕ ಟ ುಂಬ ನಡೆಸಲ ಏನ ಮಾಡಬೆೋಕ ಎುಂದ್ ಪ್ಾಶೆು ಹ ಟ್ಟಟತ .ಅವರ ತುಂದೆಯವರ ಮ್ಲತಃ ಕ ುಂಬಾರಿಕೆ ಕೆಲಸವನ ು ಮಾಡ ತಿದ್ು ಾರ .ಬೆೋರೆಯವರ ತಯಾರಿಸಿದ್ ಮಣ್ಣನಣ ಮಡಿಕೆ, ಮಣ್ಣಣನ ವಲ್ೆ ಮ ುಂತಾದ್ ವಸ ುಗಳನ ು ಕೆ್ುಂಡ ಕೆ್ುಂಡ ಮನೆಯಲ್ಲಾ ವಾಯಪಾರ ಮಾಡ ತಾು ತುಂದೆಯವರಿಗ್ೆ ಸಹಾಯ ಮಾಡ ತಾು ಜೋವನ ಸಾಗಿಸ ತಿದ್ು ಾರ . ಆದ್ರೆ ಅವರ ತುಂದೆ ತಿೋರಿಕೆ್ುಂಡ ನುಂತರ ಈ ಉದೆ್ಯೋಗವನ ು ಮ ುಂದ್ ವರಿಸಲ ಅವರಿಗ್ೆ ಆಗಲ್ಲಲಾ ಕಾರಣ ಆರ್ಥಯಕ ಪ್ರಿಸಿೆತಿ ಕರ್ಟವಾಗಿತ ು ಮತ ು ವಿಕಲಚೆೋತನತೆ ಹೆ್ುಂದಿರ ವುದ್ರಿುಂದ್ ಓಡಾಡಲ ಕರ್ಟವಾಗ ತಿುತ ು ಇದ್ರಿುಂದ್ ಅವರ
ಕ ಟ ುಂಬ ತ ುಂಬಾ ಕರ್ಟ ಹೆ್ುಂದಿತ
, ಮ ುಂದೆ ಏನ ಮಾಡಬೆೋಕ ಎುಂದ್ ತೆ್ೋಚದಾಗ ಚಿಕಾದಾಗಿ ಪಾನ್ ಶಾಪ್ ಅುಂಗಡಿಯನ ು ಇಟ ಟ ಉದೆ್ಯೋಗ ಆರುಂಭಿಸಿದ್ರ ಆದ್ರೆ ಇವರಿಗ್ೆ ದೆ್ಡಡ ಪ್ಾಮಾಣದ್ಲ್ಲಾ ಬೆಳವಣ್ಣಗ್ೆ ಹೆ್ುಂದ್ಬೆೋಕ ಎುಂಬ ಆಸೆ ಇಟ ಟಕೆ್ುಂಡಿದ್ಾರ ಆದ್ರೆ ಆರ್ಥಯಕ ಪ್ರಿಸಿತಿೆ ಯ ಬಡತನದ್ಲ್ಲಾ ಇರ ವದ್ರಿುಂದ್ ಅವರ ಕನಸ ಕನಸಾಗ್ೆೋ
ಉಳಿದಿತ ು
.ಹಿೋಗಿರ ವಾಗ ನಮಮ ಡಿೋಲ್ ಫ ುಂಡೆೋಶ್ನ್ ಸುಂಸೆಯೆ ನರಗ ುಂದ್ ತಾಲ್ಕ್ರನ ಲವಿವಾ ುಡ್ ಆಫೋಸರ್ ಆದ್ ಸುಂಗಿೋತ ಇವರನುಗರತಿಸಿಡಿೋಲ್ಫ ುಂಡೆೋಶ್ನ್ಸುಂಸೆೆಯಕಾಯಯಚಟವಟ್ಟಕೆಗಳಬಗ್ೆೆಮಾಹಿತಿನಿೋಡಿಇನುಹೆಚಿಿನಪ್ಾಮಾಣದ್ಲ್ಲಾ ಆರ್ಥಯಕ ಅಭಿವೃದಿಾ ಹೆ್ುಂದ್ಬಹ ದ್ ಎುಂಬ ಅಭಿಲ್ಾಷೆಯನ ು ಮ್ಡಿಸಿದ್ರ .

ಹಿೋಗ್ೆ ಅಲ್ಲಾನ ವಿಕಲಚೆೋತನರನ ು ಒಟ ಟಗ್ಡಿಸಿ ಶಾೋ ಪ್ುನಿೋತ್ ರಾಜಕ ಮಾರ್ ವಿಕಲಚೆೋತನರ ಸವಸಹಾಯ ಸುಂಘ ರಚನೆ ಮಾಡಿ ಅವರಿಗ್ೆ ಡಿೋಲ್ ಫ ುಂಡೆೋಶ್ನ್ ಸುಂಸೆಯೆ ಲವಿವಾ ುಡ್ ತರಬೆೋತಿಗಳಾದ್ 2016ರ ಡಿಸಿಬಲ್ಲಟ್ಟ ಅವೆೋನೆಯರ್ಸ ತರಬೆೋತಿ, ಹೆೈನ ಗ್ಾರಿಕೆ ತರಬೆೋತಿ, ಕೃಷಿ ತರಬೆೋತಿ, ಕ ುಂಕ ಮ ತರಬೆೋತಿ ಹಿೋಗ್ೆ ಹಲವಾರ ಸವಯುಂ ಉದೆ್ಯೋಗದ್ ತರಬೆೋತಿಯನ ು ನಿೋಡಲ್ಾಯತ . ಇದ್ರಿುಂದ್ ಅವರ ಜೋವನ ನಡೆಸಲ ಧೆೈಯಯ ತ ುಂಬದ್ುಂತಾಯತ . ತರಬೆೋತಿಯ ನುಂತರ ಬಾಯುಂಕ್ ನಿುಂದ್ ಸಾಲ ಸ ಲಭ್ಯ ಪ್ಡೆದ್ ಅವರ ಅಭಿಲ್ಾಷೆಯದ್ುಂತೆ ಇನ ು ದೆ್ಡಡ ಪ್ಾಮಾಣದ್ಲ್ಲಾ ಅವರ ಪಾನ್ ಶಾಪ್ ಅುಂಗಡಿಯನ ು ಬೆಳೆಸಲ ಧೆೈಯಯ ಮ್ಡಿತ ಇದ್ರಿುಂದ್ ಅವರ ಕ ಟ ುಂಬವು ಕ್ಡ ಆರ್ಥಯಕ ಜೋವನದ್ಲ್ಲಾ ಬೆಳೆಯಲ ಡಿೋಲ್ ಫ ುಂಡೆೋಶ್ನ್ ಸುಂಸೆೆಯ ಬಲವಧಯನೆ ಆಯತ .

ವೆೈಯಕ್ರುಕ ಮತ ು ಸಮ ದಾಯದ್ ಸಿೆತಿ ಸಾಪ್ೆ ಕತವವನ ು ನಿಮಯಸಲ ಮತ ು ವಿಕಲಚೆೋತನ ವಯಕ್ರುಗಳಿಗ್ೆ ಸ ಸಿರೆ ಜೋವನೆ್ೋಪಾಯದ್ಅವಕಾಶ್ಗಳನುಸೃಷಿಟಸಲ ಸಹಾಯಮಾಡವಡಿೋಲ್ಫ ುಂಡೆೋಶ್ನ್ಸುಂಸೆೆಯಪ್ಾಯತುಗಳಲ್ಲಾಈಶ್ವರ್ ಕ ುಂಬಾರ್ ಅವರ ಪ್ಾತಿಷಾನಾ ವನ ು ಸೆೋರಿರ ವದ್ರಿುಂದ್ ಅವರ ಒಡನಾಟವನ ು ಸವಯುಂಸೆೋವಕರಾಗಿ ಸ ತುಮ ತು ವಾಸಿಸ ವ ಜನರಿಗ್ೆಬದ್ಲ್ಾವಣೆಯನುಮಾಡವುದ್ನುಮುಂದ್ವರಿಸತೆೋುನೆಮತುಡಿೋಲ್ಫ ುಂಡೆೋಶ್ನ್ಸುಂಸೆೆಗ್ೆಯಾವಾಗಲ್ನಾನ ಚಿರಋಣ್ಣಯಾಗಿರ ತೆೋು ನೆ ಎುಂದ್ ಅಭಿಪಾಾಯವನ ು ವಯಕುಪ್ಡಿಸಿದಾಾರೆ ಹಿೋಗ್ೆ ಹಲವಾರ ವಿಕಲಚೆೋತನರಿಗ್ೆ ನೆರಳಾಗಿರ ವ ಡಿೋಲ್ ಫ ುಂಡೆೋಶ್ನ್ ಸುಂಸೆಯೆ ಬಗ್ೆೆ ವಿಕಲಚೆೋತನರ ತಮಮ ಮನದಾಳದ್ ಮಾತ ಗಳನ ು ವಯಕಪ್ು ಡಿಸಿದಾಾರೆ.

ಹಿೋಗ್ೆ ಸ ಸಿೆರ ಜೋವನೆ್ೋಪಾಯದ್ ಅವಕಾಶ್ಗಳನ ು ಉತೆುೋಜಸ ವ ಮ್ಲಕ ವಿಕಲಚೆೋತನ ವಯಕ್ರುಗಳಿಗ್ೆ ಸಹಾಯ ಮಾಡ ವ ಅದ್ ುತ ಕೆಲಸವನ ು ಡಿೋಲ್ ಫ ುಂಡೆೋಶ್ನ್ ಸುಂಸೆೆಯ ನಿಜವಾಗಿಯ್ ಮಾಡ ತಿುದೆ. ಡಿೋಲ್ ಫ ುಂಡೆೋಶ್ನ್ ಸುಂಸೆೆಯ ನಿೋಡ ವ ತರಬೆೋತಿಗಳಿುಂದ್ ವಿಕಲಚೆೋತನರ ಮತ ು ಅವರ ಕ ಟ ುಂಬದ್ವರ ಹೆಚಿಿನದ್ನ ು ಮಾಡ ವ ವಿಶಾವಸ ಮ್ಡಿಸ ತಿುದೆ.

ವಿಕಲಚೆೋತನರಲ್ಲಾ ಆತಮವಿಶಾವಸ ಮತ ು ಉತುಮ ಭ್ವಿರ್ಯಕಾಾಗಿ ಭ್ರವಸೆಯನ ು ತ ುಂಬದೆ ಹಾಗ್ ಸವಯತೆ್ೋಮ ಖ ಅಭಿವೃದಿಾಗ್ೆ ಆರ್ಥಯಕವಾಗಿ ಸಾಕರ್ ಟ ಸಹಕಾರಿಯಾಗಿದೆ.

ಈ ಬಾಾಗ್ ಗ್ೆ ಸುಂಬುಂಧಿಸಿದ್ುಂತೆ ಯಾವುದೆೋ ನಿದಿಯರ್ಟ ಅರ್ಥವಾ ಯಾವುದೆೋ ಸಹಾಯಕಾಾಗಿ Info@deal-foundation.com ನಲ್ಲಾ ತಿಳಿಸಿರಿ ಮತ ು ನಾವು ಮಾಡ ವ ಕೆಲಸದ್ ಕ ರಿತ ಇನುರ್ ಟ ತಿಳಿದ್ ಕೆ್ಳುಲ www.deal foundation.com ಗ್ೆ ಲ್ಾಗ್ಇನ್ ಮಾಡಿರಿ.

ಧನಯವಾದ್ಗಳು