Select Page

ಉದ್ದೇಶಗಳು

ಉದ್ದೇಶಗಳು :

  • ಗದಗ ಜಿಲ್ಲೆ ಮೇವುಂಡಿ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲಿ ಸಮಗ್ರ ಕೃಷಿ ಪದ್ಧತಿಯ ( ಐ ಎಫ್ ಎಸ್) ಮಾದರಿಯ ಕೃಷಿ ಮತ್ತು ಪರಿಸರ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದು.
  • ವಿಕಲಚೇತನರ ಸ್ವ- ಸಹಾಯ ಗುಂಪುಗಳು ಮತ್ತು ಜಂಟಿ ಬಾದ್ಯತೆ ಗುಂಪುಗಳು ಸಮುದಾಯ ಆಧಾರಿತ ವಿಕಲಚೇತನರ ನಿರ್ವಹಿಸುವುದು. 
  • ವಿಕಲಚೇತನರು ನಿರ್ವಹಿಸುವ ಸಾಮಾಜಿಕ ಉದ್ಯಮಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು.
  •  ಉದ್ಯಮಶೀಲತೆ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು.
  • ಸಮುದಾಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸರ್ಕಾರ, ಸರ್ಕಾರೇತರ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ನಿರ್ಮಿಸಿಕೊಳ್ಳುವುದು.

Get a report of all our on field work every month.

You have Successfully Subscribed!

Share This