ಉದ್ದೇಶಗಳು :
- ಗದಗ ಜಿಲ್ಲೆ ಮೇವುಂಡಿ ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂವದಲ್ಲಿ ಸಮಗ್ರ ಕೃಷಿ ಪದ್ಧತಿಯ ( ಐ ಎಫ್ ಎಸ್) ಮಾದರಿಯ ಕೃಷಿ ಮತ್ತು ಪರಿಸರ ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವುದು.
- ವಿಕಲಚೇತನರ ಸ್ವ- ಸಹಾಯ ಗುಂಪುಗಳು ಮತ್ತು ಜಂಟಿ ಬಾದ್ಯತೆ ಗುಂಪುಗಳು ಸಮುದಾಯ ಆಧಾರಿತ ವಿಕಲಚೇತನರ ನಿರ್ವಹಿಸುವುದು.
- ವಿಕಲಚೇತನರು ನಿರ್ವಹಿಸುವ ಸಾಮಾಜಿಕ ಉದ್ಯಮಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವುದು.
- ಉದ್ಯಮಶೀಲತೆ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು.
- ಸಮುದಾಯ ಸಂಸ್ಥೆಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸರ್ಕಾರ, ಸರ್ಕಾರೇತರ ಮತ್ತು ಖಾಸಗಿ ವಲಯದ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ನಿರ್ಮಿಸಿಕೊಳ್ಳುವುದು.