ಸುರಕ್ಷಿ ತ ವಿಕಲಚೇತನರ ಸಹಕಾರಿಯ ನೆರವು

ಕರ್ನಾಟಕಆರ್ಥಾಕಬೆಳವಣಿಗೆಯಮುಖ್ಯ ವಾಹಿನಿಜನರಜೀವನಮಟಟದವೆಮುಖ್ಯ ಉದ್ದ ೀಶಎಲ್ಲ ರಿಗೂರ್ನನು,ನನಗೆಎಲ್ಲ ರೂ”ಎಂಬತತವ ದಮೇಲೆಪರಸ್ಪ ರನಂಬಿಕೆಮೇಲೆ ನಿಂತಿರುತ ದ್.

ಇದು ಒಟ್ಟಟ ರೆಯಾಗಿ ಭಾರತದಲ್ಲಲ ಒಂಬತ ಲ್ಕ್ಷ ಸ್ಹಕಾರಿ ಕೆಷ ೀತರ ಇದ್. ಅದರಲ್ಲಲ ನಮಮ ಕರ್ನಾಟಕಮೊದಲ್ನೇಸ್ಥಾ ನಹಂದಿದುದ ,ಈಸ್ಹಕಾರಿಕೃಷಿಪತಿತ ನಕೀಆಪರೇಟಿವ್ಬ್ಯ ಂಕ್
ಪರ ಪರ ಥಮವಾಗಿ ಗದಗ ಜಲೆಲ ಯ ಗದಗ ತಾಲೂಕಿನ ಕಣಗಿನಹಾಳದಲ್ಲಲ
,1905ರಲ್ಲಲ ಏಷ್ಯಯ ಖಂಡದಲ್ಲಲ ಪರ ಪರ ಥಮ ಬ್ರಿಗೆ ಶ್ರ ೀ ಸಿದದ ನಗೌಡ ಸ್ಣಣ ರಾಮನಗೌಡ ಪಾಟಿೀಲ್ ಇವರ ನೇತೃತವ ದಲ್ಲಲ ಜುಲೈ-8-1905 ಕೃಷಿ ಸ್ಹಕಾರಿ ಸಂಘ ಸ್ಥಾ ಪನೆ ಆಯಿತು.

ಹಿೀಗೆ ಗದಗ ಜಲೆಲ ಯ ಮುಂಡರಗಿ ತಾಲೂಕಿನ ಮೇವಂಡಿ ಗ್ರರ ಮದಲ್ಲಲ ಸುರಕಿಷ ತ ವಿಕಲ್ಚೇತನರ ಕೀ ಆಪರೇಟಿವ್ ಸೊಸೈಟಿಯ ಮಾಹಿತಿಯನುು ತಿಳಿದುಕಳ್ಳೊ ಣ.

ಸುರಕಿಷ ತ ವಿಕಲ್ಚೇತನರ ಸ್ಹಕಾರಿ.

ಮೊದಲು ಡಿೀಲ್ ಫಂಡೇಶನ್ ಸಂಸ್ಥಾ ಯು ಮುಂಡರಗಿ ತಾಲೂಕಿನ ಡಂಬಳ ಹೀಬಳಿಯಲ್ಲಲ ವಿಕಲ್ಚೇತನರ ಮತುತ ಮಹಿಳೆಯರ ಸುಸಿಾ ರ ಜೀವನೀಪಾಯ ಮತುತ ಸೌಲ್ಭ್ಯ ಗಳ ಆಧಾರದ ಮೇಲೆ ಕುಟಂಬಗಳ ಸ್ಮೀಕೆಷ ಯನುು ಕೈಗೊಳೊ ಲಾಯಿತು. ಇದರ ಆಧಾರದ ಮೇಲೆ ಮತುತ ಇವರ ಸ್ಥಮಾಜಕ ಹಿತದೃಷಿಟ ಯಿಂದ ಹಾಗೂ ಆರ್ಥಾಕ ಪರಿಸಿಾ ತಿಗೆ ಅನುಗುಣವಾಗಿ ಸಂಸ್ಥಾ ಯು ಸ್ಹಕಾರಿ ಇಲಾಖೆ ಗದಗ ಇವರಿಗೆ ಸ್ದಸ್ಯ ರ ಪಟಿಟ ಮತುತ ಮಂಡಳಿಯ ಪಟಿಟ ಯನುು ಸಿದಧ ಗೊಳಿಸಿ ಅಜಾಯನುು ಹಾಕಲಾಯಿತು. ಇದರಿಂದಾಗಿ ಸ್ರಕಾರ ಇದನುು ಗುರುತಿಸಿ ಅನುಮೊೀದನೆಯನುು ಹರಡಿಸಿ ಸ್ದಸ್ಯ ರ ಪಟಿಟ ಗೆ ಹಣಕಾಸಿನ ನೆರವನುು ಬಿಡುಗಡೆ ಮಾಡಿ ಆರ್ಥಾಕ ಪರಿಸಿಾ ತಿಯನುು ಅಭಿವೃದಿಧ ಗೊಳಿಸುವ ನಿಟಿಟ ನಲ್ಲಲ ಸುರಕಿಷ ತ ಕೀ ಆಪರೇಟಿವ್ ಸೊಸೈಟಿಯನುು 2021- 22ನೇ ಸ್ಥಲ್ಲನ ಅಂದರೆ 19-3-2022 ರಂದು ಸೊಸೈಟಿಯನುು ನೀಂದಾಯಿಸ್ಲಾಯಿತು.

ಮುಂಡರಗಿ ತಾಲೂಕಿನ ಮೇವಂಡಿ ಗ್ರರ ಮದಲ್ಲಲ ಡಿೀಲ್ ಫಂಡೇಶನ್ ಸಂಸ್ಥಾ ಯ ಕಚೇರಿಯ ಹೃದಯ ಭಾಗ ಎಂದು ಹೇಳುವ ASK ಕಂದರ . ಅಂದರೆ ಆರಂಭ್ ಸ್ವ ಉದ್ಯ ೀಗ ಕಂದರ ವನುು
ಪಾರ ರಂಭಿಸಿದ್
, ಇದರ ಮೂಲ್ ಉದ್ದ ೀಶ ಸುಸಿಾ ರ ಜೀವನೀಪಾಯಕೆೆ ಒಂದು ತಳಪಾಯ ಎಂದು ಹೇಳಬಹುದು, ಸ್ವ ಸ್ಹಾಯ ಸಂಘಗಳಿಗೆ ಇದು ಮಾದರಿಯ ಕಂದರ ವಾಗಿದ್. ಇದರಿಂದ ವಿಕಲ್ಚೇತನರಿಗೆ ಮತುತ ಮಹಿಳೆಯರಿಗೆ ಬದಲಾವಣೆಯನುು ತರುವ ನಿಟಿಟ ನಲ್ಲಲ ಕಾಯಾನಿವಾಹಿಸುತಿತ ದ್. ಹಾಗ್ರಗಿ ASK ಕಂದರ ದ ಒಂದು ಭಾಗದಲ್ಲಲ ಈ ಸೊಸೈಟಿಯು ಕಾಯಾನಿವಾಹಿಸುತಿತ ದುದ ಈ ಸೊಸೈಟಿಯಲ್ಲಲ 13 ಜನರ ಮಂಡಳಿಯ ಸ್ದಸ್ಯ ರರ್ನು ಗಿ ಆಯ್ಕೆ ಮಾಡಲಾಗಿದ್ ಆ 13 ಜನರಲ್ಲಲ ಅಧ್ಯ ಕ್ಷರು ಮತುತ ಉಪಾಧ್ಯ ಕ್ಷರು ಮತುತ ಸ್ದಸ್ಯ ರು ಹಿೀಗೆ ಆಯ್ಕೆ ಮಾಡಿ

ಡಿೀಲ್ ಫಂಡೇಶನ್ ವತಿಯಿಂದ ಕಾಯಾದಶ್ಾ ಮತುತ ಕಂಪ್ಯಯ ಟರ್ ಆಪರೇಟರ್, ಇದರಂದಿಗೆ ಸ್ಹಕಾರಿಯ ವಯ ವಹಾರಕೆೆ ಬೇಕಾಗುವ ಸ್ಥಫ್ಟಟ ವ ೀರ್ ಮತುತ ಓಚರ್, ಬ್ಂಡ್ ಪಾಸ್ ಪುಸ್ತ ಕದಂತ ದಾಖ್ಲೆಗಳು ಹಂದಿಕಂಡು ಪರ ತಿ ತಿಂಗಳ ಮಂಡಳಿಯ ಸ್ದಸ್ಯ ರಿಂದ ಸ್ಭೆಯನುು ಕೈಗೊಳುೊ ವದು ಮತುತ ಸೊಸೈಟಿಯ ಅಭಿವೃದಿಧ ಯ ಕುರಿತು ಚರ್ಚಾ ಯಂದಿಗೆ ಕಾಯಾನಿವಾಹಿಸುತಿತ ದ್.

ಇದರ ಮೂಲ್ ಉದ್ದ ೀಶ ಪರ ತಿಯಬಬ ವಿಕಲ್ಚೇತನ ವಯ ಕಿತ ಯೂ ಕೂಡ ಆರ್ಥಾಕವಾಗಿ ನೇರವಾಗಿ ಅವನ ಕಾಯಾ ಚಟವಟಿಕೆಗಳಿಗೆ ಆರ್ಥಾಕ ಸ್ಹಾಯವನುು ನಿೀಡುವದರ ಮೂಲ್ಕ ಹಾಗೂ ಅವನನುು ಶೇರುದಾರರರ್ನು ಗಿ ಮಾಡಿಕಂಡು ಅವನಿಗೆ ಅವಶಯ ವಿರುವ ವೃತಿತ ಚಟವಟಿಕೆಗೆ ಹಣಕಾಸಿನಸ್ಹಾಯವನುು ಅತಿಕಡಿಮೆಬಡಿಿ ದರದಲ್ಲಲ ನಿೀಡಿಆರ್ಥಾಕಬೆಳವಣಿಗೆ
ವೃದಿಧ ಸುವದಾಗಿದ್
. ಇದರಿಂದಾಗಿ ವಾಯ ಪಾರ ವೈವಾಟಿಗೆ ಅನುಕೂಲ್ವಾಗುವದು ಅಂದರೆ ಕಿರಾಣಿ ಅಂಗಡಿ, ಬಟ್ಟಟ ಅಂಗಡಿ, ಮೇಣದಬತಿತ ತಯಾರಿಕೆ, ಹೈನುಗ್ರರಿಕೆ, ಕುರಿಆಡು ಸ್ಥಕಾಣಿಕೆ, ಹಿೀಗೆ ಹಲ್ವಾರು ಸ್ಣಣ ಪುಟಟ ಸ್ವ ಯಂ ಉದ್ಯ ೀಗದಲ್ಲಲ ತೊಡಗಿಸಿಕಂಡು ಸ್ಥವ ವಲಂಬಿಯ ಜೀವನ ನಡೆಸುವದಕೆೆ ಅನುಕೂಲ್ಕರ ಹಾಗೂ ಸೊಸೈಟಿಯಿಂದ ಬಂದಂತಹ ವಾಷಿಾಕ ಆದಾಯವನುು ಎಲಾಲ ಸೇರಿದಾರರಿಗೆಹಂಚಿಕೆಯಾಗುತದ್.

ಸುರಕಿಷ ತ ವಿಕಲ್ಚೇತನರ ಕೆರ ಡಿಟ್ ಕೀಆಪರೇಟಿವ್ ಸೊಸೈಟಿಯೂ ಸ್ಹಕಾರಿಯ ನಿಯಮಾವಳಿಯ ಪರ ಕಾರ ಕಾಯಾನಿವಾಹಿಸುತಿತ ದುದ ಮುಂಡರಗಿ ತಾಲೂಕಿಗೆ ಸಂಬಂಧಿಸಿದ ವಿಕಲ್ಚೇತನರ ಶೇರುದಾರರ ಸೇಪಾಡೆ ಮತುತ ಮಹಿಳೆಯರ ಸ್ವ ಸ್ಹಾಯ ಸಂಘಗಳ ಖಾತೆ ತೆರೆಯುವಿಕೆ, ಠೇವಣಿ, ಎಫ್ ಡಿ, ಪಿಗಿಮ ಹಿೀಗೆ ಕಾಯಾನಿವಾಸುವದರಂದಿಗೆ ಕಡಿಮೆ ಬಡಿಿ ಯ ದರದಲ್ಲಲ ಸ್ಥಲ್ವನುು ನಿೀಡುವದರ ಮೂಲ್ಕ ಅವರ ಆರ್ಥಾಕ ಪರಿಸಿಾ ತಿಯನುು ಸುಧಾರಣೆ ಗೊಳಿಸುವ ನಿಟಿಟ ನಲ್ಲಲ ಕಾಯಾನಿವಾಹಿಸುತಿತ ದುದ , ಹಾಗೆ ಡಿೀಲ್ ಫಂಡೇಶನ್ ಸಂಸ್ಥಾ ಹಾಗೂ (ಸಿಡ್ ಬಿ) ಅಂದರೆ ಸ್ಥಮ ಲ್ ಇಂಡಸಿಟ ರೀಸ್ ಡೆವಲ್ಪ್ಮ ಂಟ್ ಬ್ಯ ಂಕ್ ಆಫ್ ಇಂಡಿಯಾ ಇವರ ಒಂದು ಸ್ಹಯೀಗದಲ್ಲಲ ತಾಲೂಕು ಮಟಟ ದಲ್ಲಲ ಮತುತ ಜಲಾಲ ಮಟಟ ದಲ್ಲಲ ಸ್ಹಕಾರಿ ವಿಭಾಗದಲ್ಲಲ ವಿಕಲ್ಚೇತನರ ಕಿರ ಯಾಶ್ೀಲ್ರರ್ನು ಗಿ ಮಾಡುವ ಗುರಿ ಉದ್ದ ೀಶವನುು ಹಂದಿದ್.

ಸ್ಹಕಾರಿ ಸಂಸ್ಥಾ ಗಳು ಸ್ವ ಇರ್ಚೆ ಯಿಂದ ಸ್ಥಾ ಪಿಸಿದ ಸಂಸ್ಥಾ ಗಳಾಗಿದುದ ಲ್ಲಂಗ ಭೇದ, ಸ್ಥಮಾಜಕ ಸ್ಥಾನಮಾನ, ವಣಿೀಾಯ, ರಾಜಕಿೀಯ, ಅಥವಾ ಧಾಮಾಕ ಭಾವನೆಗಳ ಆಧಾರದ ಮೇಲೆ ಅಲ್ಲ ದ್, ಜವಾಬ್ಿ ರಿಗಳನುು ನಿವಾಹಿಸುವ ಮತುತ ತಮಮ ಸ್ಥಮಥಯ ಾ ವನುು ಉಪಯೀಗಿಸಿಕಳೊ ಲು ಇಚಿೆ ಸುವ ಎಲಾಲ ಮುಂಡರಗಿ ತಾಲೂಕಿನ ವಿಕಲ್ಚೇತನ ವಯ ಕಿತ ಗಳಿಗೆ ಇದರ ಸ್ದಸ್ಯ ತವ ದ ಅವಕಾಶವಿರುತ ದ್.

ಮುಂಡರಗಿ ತಾಲೂಕಿನ ವಿಕಲ್ಚೇತನ ವಯ ಕಿತ ಗಳು, ಸುರಕಿಷ ತ ವಿಕಲ್ಚೇತನರ ಕೆರ ಡಿಟ್ ಕೀ ಆಪರೇಟಿವ್ ಸೊಸೈಟಿ ಮೇವಂಡಿ ಸ್ದಸ್ಯ ತವ ಪಡೆಯಲು, ಸೇರುದಾರರಾಗಲು, ಖಾತೆ ತೆರೆಯಲು, ಠೇವಣಿ, ಎಫ್ ಡಿ, ಪಿಗಿಮ ಮತುತ ಸ್ಥಲ್ ಸೌಲ್ಭ್ಯ ಪಡೆಯಲು ಇನುು ಮುಂತಾದ ಸೌಲ್ಭ್ಯ ಗಳಿಗೆ ಕರೆಯ

ಮುಖಾಂತರ ಸಂಪಕಿಾಸಿ: ಡಿೀಲ್ ಫಂಡೇಶನು , ಉಮಾ ಚಿಲ್ಗೊಡ 9880767674, ಮತುತ ರೇಣುಕಾ ಕಲ್ಲ ಳಿೊ 8618254170,

ಎಲ್ಲ ರೂ ಬೆಂಬಲ್ ಮತುತ ಮಾಗಾದಶಾನ ಸೂಚಿಸುವ ಮೂಲ್ಕ ಅಭಿವೃದಿಧ ಯತ ಕಂಡೊಯಯ ೀನ

ಇನ್ನು ಹೆಚಿೆ ನ ಮಾಹಿತಿಯ ವಿಷಯಕೆೆ ಸಂಬಂಧಿಸಿದಂತೆ ಯಾವದೇ ನಿದಿಾಷಟ ಪರ ಶ್ನು ಗಳಿಗೆ, ದಯವಿಟಟ info@deal-foundation.comನಲ್ಲಲ ನಮಗೆಬರೆಯಿರಿಮತುತ ರ್ನವಮಾಡುವಕೆಲ್ಸ್ದ ಬಗೆೆ ಇನು ಷ್ಟಟ ತಿಳಿದುಕಳೊ ಲು, www.deal-foundation.com ಗೆ ಲಾಗ್ ಇನ್ ಮಾಡಿ

ಹಸಿರುಶಕ್ತಿ ಭಾಗ್ಯ

 

ಹಸಿರು ಶಕ್ತಿ ಭಾಗ್ಯ ಅಂದರೆ ಇದರ ಹೆಸರೇ ಸೂಚಿಸುವಂತೆ ಹಸಿರೆ ಉಸಿರು ಎನ್ನು ವ ಭೂಮಿಯ ಸೊಗ್ಸು ಕಾಣುವ ರೈತ. ಇದಕ್ಕೆ ಸಂಬಂಧಿಸಿದಂತೆ ರೈತ ಉತ್ಪಾ ದಕರ ಕಂಪನಿ ಒಂದು ವಯ ವಹಾರಿಕ ಕಂಪನಿ ಯಾಗಿದುು ಇದು ಪ್ರಾ ಥಮಿಕ ಉತ್ಪಾ ದಕರ ಸಂಘಟನೆ ಅದರಲ್ಲಿ ಯೂ
ಪಾ ಮುಖವಾಗಿ ಸಣ್ಣ ಮತ್ತಿ ಅತಿ ಸಣ್ಣ ರೈತರನ್ನು ಉತ್ಪಾ ದಕರ ಸಂಸ್ಥೆ ಗ್ಳ ಅಡಿಯಲ್ಲಿ ತರುವ ಪಾಯತುವುಒಂದುಉದಯೋನ್ನುಖಮಾಗ್ಗವಾಗಿಹೊರಹೊಮುುತಿಿದುು ಇದುಕೃಷಿಕ್ಕಷೋತಾವು ಎದುರಿಸುತಿಿ ರುವ ಹಲವಾರು ಸವಾಲುಗ್ಳಲ್ಲಿ ಅದರಲ್ಲಿ ಮುಖಯ ವಾಗಿ ಬಂಡವಾಳ ಹೂಡಿಕ್ಕಗೆ ಸೂಕಿ ಅವಕಾಶಗ್ಳು
, ತಂತಾ ಜ್ಞಾ ನಗ್ಳು, ಗುಣ್ಮಟಟ ದ ಪರಿಕರಗ್ಳ ದೊರೆಯುವಿಕ್ಕ ಮತ್ತಿ ಮಾರುಕಟ್ಟಟ ಸಂಬಂಧಿಸಿದ ಸಮಸ್ಥಯ ಗ್ಳಿಗೆ ಪರಿಹಾರ ಕಂಡುಕೊಳುು ವಲ್ಲಿ ಸಹಕಾರಿಯಾಗಿದೆ.

ಡಿೋಲ್ ಫಂಡೇಶನ್ ಮೇವುಂಡಿ ಸಂಸ್ಥೆ ಯಲ್ಲಿ ಆಯೋಜಿಸಿದ ಹಸಿರು ಶಕ್ತಿ ಭಾಗ್ಯ ಕಾಯಗಕಾ ಮವು 30-05-2023 ರಂದು ನಡೆಯಿತ್ತ.

ಈ ಕಾಯಗಕಾ ಮದಲ್ಲಿ ಗ್ದಗ್ ಜಿಲ್ಲಿ ಮುಂಡರಗಿ ತ್ಪಲೂಕ್ತನ ಕೃಷಿ ಇಲಾಖೆ ಮತ್ತಿ FPC ಅಧಿಕಾರಿಗ್ಳು ಮತ್ತಿ ಡಿೋಲ್ ಫಂಡೇಶನ್ ಸೇರಿ ಸುಮಾರು 250 ಕ್ಕೆ ಅಧಿಕ ವಿಕಲಚೇತನರು ಮತ್ತಿ ಮಹಿಳಾ ರೈತರು ಕಾಯಗಕಾ ಮದಲ್ಲಿ ಭಾಗಿಯಾಗಿದು ರು.

ಶ್ರ ೀ. ಶ್ವಕುಮಾರ ಶ್ರೀಳ ಡಿೋಲ್ ಫಂಡೇಶನ್ ಸಂಸ್ಥೆ ಯ ತರಬೇತಿ ಸಂಯೋಜಕರಾದ ಇವರು ಕಳೆದ ಐದು ವರ್ಗಗ್ಳಿಂದ ಸಂಸ್ಥೆ ಯು ಮಾಡುತಿಿ ರುವ ವಿಕಲಚೇತನರ ಮತ್ತಿ ಮಹಿಳೆಯರ
ಸವ ಸಹಾಯ ಗುಂಪುಗ್ಳ ಮೂಲಕ ಸುಸಿೆ ರ ಜಿೋವನೋಪ್ರಯಕ್ಕೆ ಸಂಬಂಧಿಸಿದಂತೆ ತರಬೇತಿಗ್ಳನ್ನು ನಿೋಡಿ ಅಂದರೆ
, ಕೃಷಿ ಚಟುವಟಿಕ್ಕಗ್ಳಾದ ಸಾವಯವ ಕೃಷಿ ಪದಧ ತಿ, ಸಾವಯವ ಔರ್ಧಗ್ಳ ತಯಾರಿಕ್ಕ, ಸಸಿಗ್ಳ ಉತ್ಪಾ ದನೆ, ಎರೆಹುಳ ಗೊಬ್ಬ ರ ತಯಾರಿಕ್ಕ, ಜೇನ್ನ ಸಾಕಾಣಿಕ್ಕ, ಹೈನ್ನಗಾರಿಕ್ಕ, ಕುರಿಆಡು ಸಾಕಾಣಿಕ್ಕ, ಕೃಷಿಯೇತರ ಚಟುವಟಿಕ್ಕಗ್ಳಾದ ಮೇಣ್ದಬ್ತಿಿ ತಯಾರಿಕ್ಕ, ಕುಂಕಮ ತಯಾರಿಕ್ಕ, ಪೇಪರ್ ಬ್ಯಯ ಗ್ ಹಿೋಗೆ ಹಲವಾರು ಸಣ್ಣ ಪುಟಟ ಸವ ಯಂ ಉದೊಯ ೋಗ್ದಲ್ಲಿ ತೊಡಗಿಸಿಕೊಳುು ವ

ಕಾಯಗಕಾ ಮವನ್ನು ಕೈಗೊಳುು ತಿಿ ದೆ. ಇದರಿಂದ ಜನರ ಆರ್ಥಗಕ ಪರಿಸಿೆ ತಿಯ ಸುಧಾರಣೆ ಕೈಗೊಳು ವ ನಿಟಿಟ ನಲ್ಲಿ ಕಾಯಗನಿವಗಹಿಸುತಿಿ ದುು ಹಾಗೆ ಕಳೆದ ಒಂದು ವರ್ಗದಂದ ಸಿಡ್ ಬಿ ಅಂದರೆ ಸಾು ಲ್ ಇಂಡಸಿಟ ರೋಸ್ ಡೆವಲಪ್ು ಂಟ್ ಬ್ಯಯ ಂಕ್ ಆಫ್ ಇಂಡಿಯಾ ಇವರ ಒಂದು ಸಹಯೋಗ್ದಲ್ಲಿ ಹಾಗೂ ಕೃಷಿ ವಿಶವ ವಿದ್ಯಯ ಲಯ ಧಾರವಾಡದಂದಲು ಒಪಾ ಂದವನ್ನು ಹೊಂದರುವುದರಿಂದ ಕೃಷಿಗೆ ಸಂಬಂಧಿಸಿದಚಟುವಟಿಕ್ಕಗ್ಳನ್ನು ರೈತರಿಗೆಮತ್ತಿ ರೈತಮಹಿಳೆಯರಿಗೆಮತ್ತಿ ವಿಕಲಚೇತನರಿಗೆ ಕೃಷಿಗೆ ಸಂಬಂಧಿಸಿದ ತರಬೇತಿಗ್ಳನ್ನು ಮಾಡಲಾಗುತಿಿ ದೆ ಇದರಿಂದ್ಯಗಿ ರೈತ ಉತ್ಪಾ ದಕರ ಕಂಪನಿಯು ಕ್ಕಡಾ ರೈತರಿಗೆ ಶಕ್ತಿ ತ್ತಂಬುವ ಮತ್ತಿ ಆರ್ಥಗಕ ಪರಿಸಿೆ ತಿಗೆ ಕಡಿವಾಣ್ ಹಾಕುವ ಕ್ಕಲಸ ಮಾಡುತಿ ದೆ ಎಂದು ತಿಳಿಸಿದರು.

ಶ್ರ ೀಯುತ ಗೌರ ಸುರುಗಿಮಠ ಕರ್ನಗಟಕ ರಾಜ್ ಗಾಾ ಮಿೋಣಾಭಿವೃದಧ ಪಂಚಾಯತ್ ರಾಜ್
ವಿಶವ ವಿದ್ಯಯ ಲಯ
, ರೈತ ಉತ್ಪಾ ದಕರ ಕಂಪನಿಯ ಯೋಜನೆಯ ಸಂಯೋಜಕರು ಆದಂತಹ ಇವರು, FPC ಅಂದರೆ ರೈತ ಉತ್ಪಾ ದಕರ ಕಂಪನಿ ಎಂದು. ಇದು ಭಾರತಿೋಯ ಕಂಪನಿಯ ಕಾಯ್ದು 2013 ರ ಅಡಿಯಲ್ಲಿ ನೋಂದ್ಯಯಿಸಲಾ ಡುವ ಕಂಪನಿಯ ರೈತರಿಗೆ ಮತ್ತಿ ರೈತ ಮಹಿಳೆಯರಿಗೆ
ಪಾ ಜ್ಞಸತ್ಪಿ ತು ಕ ಆಡಳಿತವನ್ನು ಹೊಂದದೆ ಇದಕ್ಕೆ ಮುಖಯ ವಾಗಿ ಸಣ್ಣ ಮತ್ತಿ ಅತಿ ಸಣ್ಣ ರೈತರು ಸದಸಯ ತವ ಪಡೆದು ಪ್ರಾ ಥಮಿಕ ಉತ್ಪಾ ದಕರ ಪಾ ಮಾಣ್ದ ಆರ್ಥಗಕತೆಯ ಲಾಭವನ್ನು ಪಡೆಯಬ್ಹುದು
. ಇದರ ಸೌಲಭಯ ಗ್ಳನ್ನು ಪಡೆಯಲು ರೈತರು ರೈತ ಮಹಿಳೆಯರು ಮೊದಲು ಶೇರು ಶುಲೆ ಪ್ರವತಿಸಿ ಸದಸಯ ತವ ಪಡೆಯಬೇಕು ನಂತರ ನೋಂದಣಿ ಕಾಯಗ ಪ್ರಾ ರಂಭವಾಗುತಿ ದೆ. ಇದರಿಂದ್ಯಗಿ ಸಕಾಗರದ ಮಾನಯ ತೆ ಪಡೆದ ನಂತರ ಹಣ್ಕಾಸಿನ ನೆರವಿನಂದಗೆ ಕಂಪನಿಯು ಕಾಯಗ ರೆಂಬ್ ಪ್ರಾ ರಂಭಿಸಿ ಕೃಷಿಯ ಚಟುವಟಿಕ್ಕಗ್ಳಿಗೆ ಬೇಕಾಗುವ ಯಂತೊಾ ೋಪಕರಣ್ಗ್ಳು, ಬಿೋಜ, ಗೊಬ್ಬ ರ ಮತ್ತಿ ಮಾರುಕಟ್ಟಟ ಸಂಪಕಗ ಕಲ್ಲಾ ಸುವದರಿಂದ ಸೌಲಭಯ ಗ್ಳನ್ನು ಪಡೆಯಬ್ಹುದು.

ಸಣ್ಣ ಮತ್ತಿ ಅತಿಸಣ್ಣ ರೈತರಿಗೆತಮು ಸೆಳಿೋಯಸಂಪನ್ಮುಲಗ್ಳಸಂಗ್ಾಹಣ್ಮತ್ತಿ ಹೆಚಿಿನ ಬೆಲ್ಲಗ್ಳಲ್ಲಿ ಮಾರಾಟ ಮಾಡುವ ವೇದಕ್ಕಯನ್ನು ನಿೋಡುತಿ ದೆ. ರೈತರು ಬೆಳೆದ ಬೆಳೆಗೆ ಸೂಕಿ ವಾದ ಮಾರುಕಟ್ಟಟ ವೇದಕ್ಕಗೆ ಸದಸಯ ರು ಪ್ರಾ ಥಮಿಕ ಉತಾ ನು ಗ್ಳ ಅವರ ಪಾ ಯೋಜನಕಾೆ ಗಿ ಸರಕು ಮತ್ತಿ ಸೇವೆಗ್ಳಿಗೆ ಒಳಗೊಂಡಿರುತಿ ದೆ. ಇದರಿಂದ್ಯಗಿ ಆರ್ಥಗಕ ಜಿೋವನ ಸುಧಾರಣೆಗೆ ತಮು ದೇ ಆದ ಕಂಪನಿಯನ್ನು ಪ್ರಾ ರಂಭಿಸುವುದರಿಂದ ಇದರ ಅವಕಾಶಗ್ಳನ್ನು ಸದುಪಯೋಗ್ ಪಡೆದುಕೊಂಡು ಆರ್ಥಗಕವಾಗಿ ಉತಿ ಮ ಅಭಿವೃದಧ ಯನ್ನು ಸಾಧಿಸಬ್ಹುದು. ಎಂದು ತಿಳಿಸಿದರು.

ಡಾ. ಜಾವೇದ್ ಮುಲ್ಲಾ ಇವರು ಕೃಷಿ ವಿಶವ ವಿದ್ಯಯ ಲಯ ಧಾರವಾಡ ನಿವೃತಿ ಪ್ರಾ ಧಾಯ ಪಕರು ಮತ್ತಿ ಡಿೋಲ್ ಫಂಡೇಶನ್ ಸಂಸ್ಥೆ ಯ ಮಂಡಳಿಯ ಸದಸಯ ರಾಗಿದುು , ಇವರ ಪಾ ಕಾರ, FPC ಎನ್ನು ವುದು ಒಂದು ರಿೋತಿಯ ಉತ್ಪಾ ದಕರ ಕಂಪನಿಯಾಗಿದುು , ಅಲ್ಲಿ ಕಂಪನಿಯ ಶೇರು ಸದಸಯ ರೇ ರೈತರಾಗಿರುತ್ಪಿ ರೆ. ಕೃಷಿ ಚಟುವಟಿಕ್ಕಗ್ಳು ಮತ್ತಿ ಕೃಷಿಯ್ದತರ ಚಟುವಟಿಕ್ಕಗ್ಳ ತರಬೇತಿಗ್ಳಿಗೆ ಸಲಹೆ ಮತ್ತಿ ಮಾಗ್ಗದಶಗನದೊಂದಗೆ ರೈತ ಉತ್ಪಾ ದಕರ ಕಂಪನಿಯಲ್ಲಿ ಮುಖಯ ಗುರಿ ನಿದೇಗಶಕರಿಗೆ, ತಮು ದೇ ಆದ ಕಂಪನಿಯ ಮೂಲಕ ಉತಿ ಮ ಆದ್ಯಯವನ್ನು ಖಚಿತಪಡಿಸಿಕೊಳುು ವುದು, ಆರ್ಥಗಕತೆಯ ಸುಧಾರಣೆಯ ಲಾಭ ಪಡೆಯುವುದು. ರೈತರ ಅನ್ನಕ್ಕಲಕಾೆ ಗಿ FPCಯು ತಮು ಸಂಪೂಣ್ಗ ಸಾಮಥಯ ಗವನ್ನು ನಿವಗಹಿಸಲು ಅನ್ನವು ಮಾಡಿಕೊಡುತಿ ದೆ. ಇದರಿಂದ್ಯಗಿ ಡಿೋಲ್ ಫಂಡೇಶನ್ ಸಂಸ್ಥೆ ಯು ನಿಮು ಬೆನೆು ಲುಬ್ಯಗಿ ಸಹಾಯ, ಸಹಕಾರದೊಂದಗೆ ಕಾಯಗನಿವಗಹಿಸುವ ಕ್ಕಲಸಮಾಡುತಿಿ ದೆಎಂದುತಿಳಿಸಿದರು.

ಶ್ರ ೀ ಸಾಗ್ರ ವಿರಪನ್ನ ವರ. ಸಾಮಾಜಿಕ ಉದಯ ಮ ಅಭಿವೃದಧ ಅಧಿಕಾರಿಗ್ಳಾದ ಇವರು, ರೈತ ಉತ್ಪಾ ದಕರ ಕಂಪನಿಗೆ ಸೇರಲು ಇಚಿಿ ಸಿ ಮತ್ತಿ ಇದರ ಸೌಲಭಯ ವನ್ನು ಪಡೆದುಕೊಂಡು ಉತಿ ಮ ಬೆಳವಣಿಗೆಯನ್ನು ಕಾಣುವಂತ್ಪಗ್ಲ್ಲ ಎಂದು ಎಲಿ ರಿಗೂ ಹೊಂದಸಿ ಮಾತರ್ನಡಿದರು.

ಮುಂಡರಗಿ ತ್ಪಲೂಕ್ತನ ರೈತರು, ರೈತ ಮಹಿಳೆಯರು ಮತ್ತಿ ವಿಕಲಚೇತನ ವಯ ಕ್ತಿ ಗ್ಳು, ರೈತ ಉತ್ಪಾ ದಕರ ಕಂಪನಿಯ ಸದಸಯ ತವ ಪಡೆಯಲು, ಸೇರುದ್ಯರರಾಗ್ಲು, ಕರೆಯ ಮುಖಂತರ ಸಂಪಕ್ತಗಸಿ: ಡಿೋಲ್ ಫಂಡೇಶನು , ಉಮಾ ಚಿಲಗೊಡ 9880767674, ಮತ್ತಿ ರೇಣುಕಾ ಕಲಿ ಳಿು 8618254170,

ಈ ವಿರ್ಯಕ್ಕೆ ಸಂಬಂಧಿಸಿದಂತೆ ಯಾವುದೇ ನಿದಗರ್ಟ ಪಾ ಶ್ನು ಗ್ಳಿಗೆ, ದಯವಿಟುಟ info@deal- foundation.com ನಲ್ಲಿ ನಮಗೆ ಬ್ರೆಯಿರಿ ಮತ್ತಿ ರ್ನವು ಮಾಡುವ ಕ್ಕಲಸದ ಬ್ಗೆೆ ಇನು ಷ್ಟಟ ತಿಳಿದುಕೊಳು ಲು, www.deal-foundation.com ಗೆ ಲಾಗ್ ಇನ್ ಮಾಡಿ.

Newsletter

Consider subscribing to our newsletter

Get a report of all our on field work every month.

You have Successfully Subscribed!

Share This